ಆ್ಯಪ್ನಗರ

ವಿದ್ಯುತ್‌ ಸ್ಪರ್ಶಿಸಿ ರೈತ ಸಾವು

ಪಿರಿಯಾಪಟ್ಟಣದ ತಾಲೂಕಿನ ಮರದೂರು ಮೂಡಲ ಕೊಪ್ಪಲು ಗ್ರಾಮದಲ್ಲಿ ತಮ್ಮ ಜಮೀನಿನ ಪಕ್ಕದಲ್ಲಿ ಮರದ ಕೆಳಗೆ ಒರಗಿ ಕೂತಿದ್ದಾಗ ಮರಕ್ಕೆ ವಿದ್ಯುತ್‌ ಪ್ರವಹಿಸಿ ರೈತರೊಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

Vijaya Karnataka 31 Aug 2019, 5:00 am
ಬೆಟ್ಟದಪುರ: ಪಿರಿಯಾಪಟ್ಟಣದ ತಾಲೂಕಿನ ಮರದೂರು ಮೂಡಲ ಕೊಪ್ಪಲು ಗ್ರಾಮದಲ್ಲಿ ತಮ್ಮ ಜಮೀನಿನ ಪಕ್ಕದಲ್ಲಿ ಮರದ ಕೆಳಗೆ ಒರಗಿ ಕೂತಿದ್ದಾಗ ಮರಕ್ಕೆ ವಿದ್ಯುತ್‌ ಪ್ರವಹಿಸಿ ರೈತರೊಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
Vijaya Karnataka Web farmers death by electrocution
ವಿದ್ಯುತ್‌ ಸ್ಪರ್ಶಿಸಿ ರೈತ ಸಾವು


ಜಯರಾಮೇಗೌಡ (53) ಮೃತರು. ಜಮೀನಿನಲ್ಲಿ ಕೆಲಸ ಮುಗಿಸಿ ವಿಶ್ರಾಂತಿ ಪಡೆಯಲು ಮರಕ್ಕೆ ಒರಗಿ ಕುಳಿತಾಗ ಮರದ ಕೊಂಬೆಗಳು ಆಕಸ್ಮಿಕವಾಗಿ ವಿದ್ಯುತ್‌ ತಂತಿಗೆ ತಾಗಿ ವಿದ್ಯುತ್‌ ಸ್ಪರ್ಶವಾಗಿ ಈ ಘಟನೆ ನಡೆದಿದೆ ಎಂದು ಅವರ ಹೆಂಡತಿ ಕಮಲಮ್ಮ ದೂರು ನೀಡಿದ್ದು, ಬೆಟ್ಟದಪುರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ