ಆ್ಯಪ್ನಗರ

ಆಸ್ಪತ್ರೆಗೆ ಬಂದ ಉಡ ರಕ್ಷಣೆ

ಮೈಸೂರಿನ ಪಂಚಕರ್ಮ ಹೈಟೆಕ್‌ ಆಸ್ಪತ್ರೆಯಲ್ಲಿ ಸೋಮವಾರ ಕಾಣಿಸಿಕೊಂಡ ಉಡವನ್ನ ಉರಗ ತಜ್ಞ ಸೂರ್ಯ ಕೀರ್ತಿ ಎಂಬುವವರು ರಕ್ಷ ಣೆ ಮಾಡಿದ್ದಾರೆ.

Vijaya Karnataka 4 Sep 2019, 5:00 am
ಮೈಸೂರು: ಮೈಸೂರಿನ ಪಂಚಕರ್ಮ ಹೈಟೆಕ್‌ ಆಸ್ಪತ್ರೆಯಲ್ಲಿ ಸೋಮವಾರ ಕಾಣಿಸಿಕೊಂಡ ಉಡವನ್ನ ಉರಗ ತಜ್ಞ ಸೂರ್ಯ ಕೀರ್ತಿ ಎಂಬುವವರು ರಕ್ಷ ಣೆ ಮಾಡಿದ್ದಾರೆ.
Vijaya Karnataka Web hospitalization to big lizard
ಆಸ್ಪತ್ರೆಗೆ ಬಂದ ಉಡ ರಕ್ಷಣೆ


ದಾರಿ ತಪ್ಪಿ ಬಂದ ಉಡ ಮೈಸೂರು ಕೆಆರ್‌ಎಸ್‌ ರಸ್ತೆ ಬಳಿಯ ಪಂಚಕರ್ಮ ಹೈಟೆಕ್‌ ಆಸ್ಪತ್ರೆಯ ಒಳಗಿನ ಟೇಬಲ್‌ ಕೆಳಗೆ ಕುಳಿತಿತ್ತು. ಆಸ್ಪತ್ರೆ ಶುಚಿಗೊಳಿಸುವ ಕೆಲಸಗಾರರು ಉಡ ಟೇಬಲ್‌ ಕೆಳಗೆ ಇರುವುದನ್ನು ಗುರುತಿಸಿದ್ದಾರೆ. ಈ ವೇಳೆ ಅಲ್ಲಿದ್ದ ಸಿಬ್ಬಂದಿ ಕೆಲಕಾಲ ಗಾಬರಿಗೊಂಡರು. ನಂತರ ಆಸ್ಪತ್ರೆಯ ಸಿಬ್ಬಂದಿ ಉರಗ ತಜ್ಞ ಸೂರ್ಯ ಕೀರ್ತಿ ಅವರಿಗೆ ಕರೆ ಮಾಡಿ ಮಾಹಿತಿ ನೀಡಿದರು. ಸ್ಥಳಕ್ಕೆ ಆಗಮಿಸಿದ ಅವರು ಸುಮಾರು 3.5 ಅಡಿ ಉದ್ದದ ಉಡವನ್ನು ರಕ್ಷ ಣೆ ಮಾಡಿ ನಂತರ ಚಾಮುಂಡಿ ಬೆಟ್ಟದ ತಪ್ಪಲಿಗೆ ಬಿಟ್ಟು ಬಂದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ