ಆ್ಯಪ್ನಗರ

ಜೆಕೆ ಟೈರ್ಸ್‌ ಸ್ಪಷ್ಟನೆ

ಇಲ್ಲಿನ ಜೆಕೆ ಟೈರ್ಸ್‌ನಲ್ಲಿ ಗುರುವಾರ ರಬ್ಬರ್‌ಮಿಲ್‌ ಯಂತ್ರಕ್ಕೆ ಸಿಲುಕಿ ಕಾರ್ಮಿಕ ರವಿ ಎಂಬುವರು ಸಾವಿಗೀಡಾದ ದುರಂತದ ಬಗ್ಗೆ ವಿಚಾರಣೆ ನಡೆಸಲಾಗುತ್ತಿದೆ ಎಂದು ಜೆಕೆ ಟೈರ್ಸ್‌ ಮತ್ತು ಇಂಡಸ್ಟ್ರೀಸ್‌ ಲಿಮಿಟೆಡ್‌ ಉಪಾಧ್ಯಕ್ಷ (ವರ್ಕ್ಸ್‌) ಮತ್ತು ಘಟಕದ ಮುಖ್ಯಸ್ಥ ಉಮೇಶ್‌ ಕೆ.ಶೆಣೈ ತಿಳಿಸಿದ್ದಾರೆ.

Vijaya Karnataka 18 Nov 2017, 5:15 am

ಮೈಸೂರು: ಇಲ್ಲಿನ ಜೆಕೆ ಟೈರ್ಸ್‌ನಲ್ಲಿ ಗುರುವಾರ ರಬ್ಬರ್‌ಮಿಲ್‌ ಯಂತ್ರಕ್ಕೆ ಸಿಲುಕಿ ಕಾರ್ಮಿಕ ರವಿ ಎಂಬುವರು ಸಾವಿಗೀಡಾದ ದುರಂತದ ಬಗ್ಗೆ ವಿಚಾರಣೆ ನಡೆಸಲಾಗುತ್ತಿದೆ ಎಂದು ಜೆಕೆ ಟೈರ್ಸ್‌ ಮತ್ತು ಇಂಡಸ್ಟ್ರೀಸ್‌ ಲಿಮಿಟೆಡ್‌ ಉಪಾಧ್ಯಕ್ಷ (ವರ್ಕ್ಸ್‌) ಮತ್ತು ಘಟಕದ ಮುಖ್ಯಸ್ಥ ಉಮೇಶ್‌ ಕೆ.ಶೆಣೈ ತಿಳಿಸಿದ್ದಾರೆ.

ಕಾರ್ಖಾನೆಯಲ್ಲಿ ಸಂಭವಿಸಿದ ದುರಂತದ ಬಗ್ಗೆ ತಮಗೆ ಅತೀವ ದುಃಖವಾಗಿದೆ. ಮೃತರ ಕುಟುಂಬದ ಈ ದುಃಖದ ಸಮಯದಲ್ಲಿ ನಾವು ಅವರೊಂದಿಗೆ ಇದ್ದೇವೆ. ಜೆಕೆ ಟೈರ್‌ ಸಂಸ್ಥೆಯು ತನ್ನ ಉದ್ಯೋಗಿಗಳ ಸುರಕ್ಷತೆಗೆ ಬದ್ಧವಾಗಿದೆ. ನಮ್ಮ ಉತ್ಪಾದನಾ ಮತ್ತು ಇತರ ಘಟಕಗಳಲ್ಲಿ ಸುರಕ್ಷತೆಯ ನಿಯಮಗಳನ್ನು ಮತ್ತು ಮಾರ್ಗದರ್ಶಿ ಸೂಚನೆಗಳನ್ನು ನಾವು ಕಡ್ಡಾಯವಾಗಿ ಪಾಲಿಸುತ್ತಿದ್ದೇವೆ ಎಂದು ಅವರು ಹೇಳಿಕೆ ನೀಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ