ಆ್ಯಪ್ನಗರ

ಮೈಸೂರಿನ ಕೊನೆಯ ಅರಸ ಜಯ ಚಾಮರಾಜೇಂದ್ರ ಒಡೆಯರ್‌: ಡಾಕ್ಯೂಮೆಂಟರಿ ನೋಡಿ

ಒಡೆಯರ್‌ ಅವರ ಬದುಕಿನ ಆಸಕ್ತಿಕರ ವಿಚಾರಗಳನ್ನು ಅರಿಯಿರಿ.

Agencies 19 Oct 2018, 3:16 pm
ಮೈಸೂರು: ಮೈಸೂರು ಸಂಸ್ಥಾನದ 25ನೇ ಮಹಾರಾಜ ಜಯ ಚಾಮರಾಜೇಂದ್ರ ಒಡೆಯರ್‌ 1940-50ರ ವರೆಗೆ ರಾಜ್ಯಬಾರ ನಡೆಸಿದ್ದಾರೆ. ಯದುವಂಶದ ಕೊನೆಯ ಮಹಾರಾಜ ಆಗಿದ್ದ ಒಡೆಯರ್‌ 1964ರಲ್ಲಿ ರಾಜ್ಯಪಾಲರಾಗಿ ಸೇವೆ ಸಲ್ಲಿಸಿದ್ದಾರೆ.
Vijaya Karnataka Web Jaya Chamaraja Wodeyar


ತತ್ತ್ವಜ್ಞಾನಿ, ಸಂಗೀತಜ್ಞ, ರಾಜನೀತಿಜ್ಞ, ಉದಾರಿ ದಾನಿ ಎಂದೇ ಗುರುತಿಸಿಕೊಂಡ ಒಡೆಯರ್‌ ಅವರ ವ್ಯಕ್ತಿಚಿತ್ರವಿದು. ಒಡೆಯರ್‌ ಅವರ ಬದುಕಿನ ಆಸಕ್ತಿಕರ ವಿಚಾರಗಳನ್ನು ಅರಿಯಿರಿ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ