ಮೈಸೂರು: ಮೈಸೂರು ಸಂಸ್ಥಾನದ 25ನೇ ಮಹಾರಾಜ ಜಯ ಚಾಮರಾಜೇಂದ್ರ ಒಡೆಯರ್ 1940-50ರ ವರೆಗೆ ರಾಜ್ಯಬಾರ ನಡೆಸಿದ್ದಾರೆ. ಯದುವಂಶದ ಕೊನೆಯ ಮಹಾರಾಜ ಆಗಿದ್ದ ಒಡೆಯರ್ 1964ರಲ್ಲಿ ರಾಜ್ಯಪಾಲರಾಗಿ ಸೇವೆ ಸಲ್ಲಿಸಿದ್ದಾರೆ.
ತತ್ತ್ವಜ್ಞಾನಿ, ಸಂಗೀತಜ್ಞ, ರಾಜನೀತಿಜ್ಞ, ಉದಾರಿ ದಾನಿ ಎಂದೇ ಗುರುತಿಸಿಕೊಂಡ ಒಡೆಯರ್ ಅವರ ವ್ಯಕ್ತಿಚಿತ್ರವಿದು. ಒಡೆಯರ್ ಅವರ ಬದುಕಿನ ಆಸಕ್ತಿಕರ ವಿಚಾರಗಳನ್ನು ಅರಿಯಿರಿ.
ತತ್ತ್ವಜ್ಞಾನಿ, ಸಂಗೀತಜ್ಞ, ರಾಜನೀತಿಜ್ಞ, ಉದಾರಿ ದಾನಿ ಎಂದೇ ಗುರುತಿಸಿಕೊಂಡ ಒಡೆಯರ್ ಅವರ ವ್ಯಕ್ತಿಚಿತ್ರವಿದು. ಒಡೆಯರ್ ಅವರ ಬದುಕಿನ ಆಸಕ್ತಿಕರ ವಿಚಾರಗಳನ್ನು ಅರಿಯಿರಿ.