ಆ್ಯಪ್ನಗರ

ರಾಮಕೃಷ್ಣ ಮಠದ ನೂತನ ಅಧ್ಯಕ್ಷರಾಗಿ ಸ್ವಾಮಿ ಮುಕ್ತಿದಾನಂದಜಿ ನೇಮಕ

ನಗರದ ಶ್ರೀರಾಮಕೃಷ್ಣ ಆಶ್ರಮದ ನೂತನ ಅಧ್ಯಕ್ಷರಾಗಿ ಸ್ವಾಮಿ ಮುಕ್ತಿದಾನಂದಜಿ ಮಹಾರಾಜ್‌ ಅವರು ನೇಮಕಗೊಂಡಿದ್ದಾರೆ.

Vijaya Karnataka 27 Apr 2019, 5:00 am
ಮೈಸೂರು : ನಗರದ ಶ್ರೀರಾಮಕೃಷ್ಣ ಆಶ್ರಮದ ನೂತನ ಅಧ್ಯಕ್ಷರಾಗಿ ಸ್ವಾಮಿ ಮುಕ್ತಿದಾನಂದಜಿ ಮಹಾರಾಜ್‌ ಅವರು ನೇಮಕಗೊಂಡಿದ್ದಾರೆ.
Vijaya Karnataka Web muktidanandaji appointed as head of ramakrish math
ರಾಮಕೃಷ್ಣ ಮಠದ ನೂತನ ಅಧ್ಯಕ್ಷರಾಗಿ ಸ್ವಾಮಿ ಮುಕ್ತಿದಾನಂದಜಿ ನೇಮಕ


ಕೋಲ್ಕತ್ತಾದ ಬೇಲೂರಿನ ರಾಮಕೃಷ್ಣ ಮಠ ಮತ್ತು ಮಿಷನ್‌ ಈ ನೇಮಕ ಮಾಡಿ ಆದೇಶ ಹೊರಡಿಸಿದೆ. ಹಾಲಿ ಅಧ್ಯಕ್ಷರಾಗಿದ್ದ ಸ್ವಾಮಿ ಆತ್ಮಜ್ಞಾನಂದಜಿ ಮಹಾರಾಜ್‌ ಅವರನ್ನು ಚಂಡೀಗಢದ ರಾಮಕೃಷ್ಣ ಮಿಷನ್‌ನ ಕಾರ‍್ಯದರ್ಶಿಯಾಗಿ ನೇಮಿಸಲಾಗಿದೆ.

ಸ್ವಾಮಿ ಮುಕ್ತಿದಾನಂದಜಿ ಮಹಾರಾಜ್‌ ಅವರಿಗೆ ಸ್ವಾಗತ ಹಾಗೂ ಸ್ವಾಮಿ ಆತ್ಮಜ್ಞಾನಂದಜಿ ಮಹಾರಾಜ್‌ ಅವರಿಗೆ ಬೀಳ್ಕೊಡುಗೆ ಕಾರ‍್ಯಕ್ರಮ ಏ.28ರಂದು ಸಂಜೆ 5.30ಕ್ಕೆ ಆಶ್ರಮದ ಸ್ವಾಮಿ ಶಾಂಭವಾನಂದಜಿ ಸಭಾಂಗಣದಲ್ಲಿ ನಡೆಯಲಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ