ಆ್ಯಪ್ನಗರ

ಕತ್ತು ಹಿಸುಕಿ ಪತ್ನಿ ಕೊಲೆ

ಕೃಷ್ಣರಾಜನಗರ ತಾಲೂಕು ಮಿರ್ಲೆ ಹೋಬಳಿ ಕಾಟ್ನಾಳು ಗ್ರಾಮದಲ್ಲಿ ಶನಿವಾರ ಪತಿಯೇ ಪತ್ನಿಯನ್ನು ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ.

Vijaya Karnataka 6 Jan 2019, 5:00 am
ಸಾಲಿಗ್ರಾಮ: ಕೃಷ್ಣರಾಜನಗರ ತಾಲೂಕು ಮಿರ್ಲೆ ಹೋಬಳಿ ಕಾಟ್ನಾಳು ಗ್ರಾಮದಲ್ಲಿ ಶನಿವಾರ ಪತಿಯೇ ಪತ್ನಿಯನ್ನು ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ.
Vijaya Karnataka Web wife murdered
ಕತ್ತು ಹಿಸುಕಿ ಪತ್ನಿ ಕೊಲೆ


ಕಾಟ್ನಾಳು ಗ್ರಾಮದ ನಿವಾಸಿ ದೇವರಾಜ್‌ ತನ್ನ ಪತ್ನಿ ನಿರ್ಮಲಾ(27) ಅವರನ್ನು ಕೊಲೆ ಮಾಡಿದ್ದು, ಸ್ಥಳೀಯ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ದಂಪತಿಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಕೊಲೆಗೆ ಸ್ಪಷ್ಟ ಕಾರಣ ತಿಳಿದುಬಂದಿಲ್ಲ. ಘಟನೆ ಕುರಿತು ಮೃತರ ಸಹೋದರ ನೀಡಿರುವ ದೂರು ದಾಖಲಿಸಿಕೊಂಡಿದ್ದು, ಮುಂದಿನ ಕ್ರಮ ಕೈಗೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ