ಆ್ಯಪ್ನಗರ

ಆಸ್ತಿಗಾಗಿ ಕಿರುಕುಳ: ದಯಾಮರಣಕ್ಕೆ ಮಹಿಳೆ ಅರ್ಜಿ

ಹುಣಸೂರಿನ ತಟ್ಟೆಕೆರೆಯ ಮಹಿಳೆ ಶೈಲಜಾ ಅವರು ದಯಾಮರಣಕ್ಕೆ ಅರ್ಜಿ ಸಲ್ಲಿಸಿದ್ದಾರೆ.

Vijaya Karnataka Web 7 Feb 2018, 4:05 pm
ಮೈಸೂರು: ಹುಣಸೂರಿನ ತಟ್ಟೆಕೆರೆಯ ಮಹಿಳೆ ಶೈಲಜಾ ಅವರು ದಯಾಮರಣಕ್ಕೆ ಅರ್ಜಿ ಸಲ್ಲಿಸಿದ್ದಾರೆ. 'ಮನೆ ವಿಚಾರಕ್ಕೆ ಸಂಬಂಧಿಸಿದಂತೆ ಸಂಬಂಧಿಕರು ಕಳೆದ 6 ತಿಂಗಳಿಂದ ಹಲ್ಲೆ ನಡೆಸಿ ಕಿರುಕುಳ ನೀಡುತ್ತಿದ್ದಾರೆ,' ಎಂದು ಅವರು ಅರ್ಜಿಯಲ್ಲಿ ನೋವು ತೋಡಿಕೊಂಡಿದ್ದಾರೆ.
Vijaya Karnataka Web woman seek mercy killing
ಆಸ್ತಿಗಾಗಿ ಕಿರುಕುಳ: ದಯಾಮರಣಕ್ಕೆ ಮಹಿಳೆ ಅರ್ಜಿ


'ಮನೆಯನ್ನು ನಮಗೆ ಮಾರಿ ಬೀಡು ಇಲ್ಲವಾದರೆ ನಿನ್ನನ್ನು ಕೊಲ್ಲುತ್ತೇವೆ ಎಂದು ಬೆದರಿಕೆಯೊಡ್ಡುತ್ತಾರೆ. ಇವರ ಚಿತ್ರಹಿಂಸೆಯಿಂದ ಸಾಯುವ ಬದಲು ದಯಾ ಮರಣ ನೀಡಿ,' ಎಂದು ರಾಷ್ಟ್ರಪತಿ, ರಾಜ್ಯಪಾಲ ಮತ್ತು ಮುಖ್ಯಮಂತ್ರಿ ಅವರಿಗೆ ಹೆಚ್ಚುವರಿ ಜಿಲ್ಲಾಧಿಕಾರಿ ಮೂಲಕ ಶೈಲಜಾ ಅರ್ಜಿ ಸಲ್ಲಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ