ಆ್ಯಪ್ನಗರ

ಕಸಾಪ : ಮಸ್ಕಿಯಿಂದ ಮತಯಾಚನೆ

ರಾಯಚೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಚುನಾವಣೆಗೆ ಸ್ಪರ್ಧಿಸಿರುವ ಮಹಾಂತೇಶ ಮಸ್ಕಿ ಗುರುವಾರ ಮಾನ್ವಿ ಪಟ್ಟಣದಲ್ಲಿ ಮತಯಾಚನೆ ನಡೆಸಿದರು.

ವಿಕ ಸುದ್ದಿಲೋಕ 27 Feb 2016, 6:16 am
ಮಾನ್ವಿ; ರಾಯಚೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಚುನಾವಣೆಗೆ ಸ್ಪರ್ಧಿಸಿರುವ ಮಹಾಂತೇಶ ಮಸ್ಕಿ ಗುರುವಾರ ಮಾನ್ವಿ ಪಟ್ಟಣದಲ್ಲಿ ಮತಯಾಚನೆ ನಡೆಸಿದರು.
Vijaya Karnataka Web
ಕಸಾಪ : ಮಸ್ಕಿಯಿಂದ ಮತಯಾಚನೆ


ಪಟ್ಟಣದ ನೇಕಾರಪೇಟೆ, ಇಸ್ಲಾಂ ನಗರ, ಕೆ.ಹೆಚ್.ಬಿ. ಕಾಲೊನಿ, ಬ್ಯಾಂಕ್ ಹೌಸಿಂಗ್ ಬೋರ್ಡ್ ಕಾಲೊನಿ, ಸಣ್ಣಬಝಾರ್ ಸೇರಿದಂತೆ ಪಟ್ಟಣದಾದ್ಯಂತ ಮತಯಾಚನೆ ಮಾಡಿದರು.

ಈ ಸಂದರ್ಭದಲ್ಲಿ ಸಾಹಿತಿ ಶರಣೇಗೌಡ ಯರದೊಡ್ಡಿ, ಮನೋಹರ ವಿಶ್ವಕರ್ಮ ವಕೀಲರು, ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಕೆ.ಈ.ನರಸಿಂಹ, ನಿಕಟಪೂರ್ವ ಅಧ್ಯಕ್ಷ ತಾಯಪ್ಪ ಬಿ.ಹೊಸೂರು, ಹೆಚ್.ಟಿ.ಪ್ರಕಾಶಬಾಬು, ನಾಗರಾಜ್ ಕೊಳ್ಳಿ, ಶಿಕ್ಷಕ ಶ್ರೀಧರರಾವ್ ದೇಸಾಯಿ, ಮಂಜುನಾಥ ನಾಯಕ, ಉಪನ್ಯಾಸಕ ಚನ್ನಬಸವ ಬ್ಯಾಗವಾಟ, ಲಕ್ಷ್ಮಣ ಜಾನೇಕಲ್, ಅರುಣಕುಮಾರ ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ