ದೇವದುರ್ಗ; ಜೀವನದಲ್ಲಿ ಏನಾದರೂ ಸಾಧಿಸಲು ಪರಿಶ್ರಮ ಅಗತ್ಯ ಎಂದು ನಾಗಡದಿನ್ನಿ ಪ್ರೌಢ ಶಾಲೆ ಶಿಕ್ಷಕ ಶ್ರೀನಿವಾಸ ಹೆಳವಾರ ಹೇಳಿದರು.
ಸಮೀಪದ ನಾಗಡದಿನ್ನಿ ಗ್ರಾಮದ ಸರಕಾರಿ ಪ್ರೌಢ ಶಾಲೆಯಲ್ಲಿ ಮಂಗಳವಾರ ಆಯೋಜಿಸಲಾಗಿದ್ದ 10ನೇ ತರಗತಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿದರು.
ಪ್ರಾಥಮಿಕ ಶಾಲೆಯ ಮುಖ್ಯ ಗುರು ಚನ್ನಪ್ಪ ದೊರೆ ಮಾತನಾಡಿ, ವಿದ್ಯಾರ್ಥಿಗಳು ಉತ್ತಮ ನಡತೆಯಿಂದ ಯಶಸ್ಸು ಸಾಧಿಸುವ ದಢ ಸಂಕಲ್ಪ ಹೊಂದಬೇಕು ಎಂದರು. ಬಸನಗೌಡ, ಶಿಕ್ಷಕರಾದ ಕೆ. ಶರಣಪ್ಪ, ಚಾಂದ್ ಪಾಶಾ ಗದ್ವಾಲ್, ನಿರ್ಮಲ ಪಾಟೀಲ್, ಸಂಗಪ್ಪ ಇನ್ನಿತರಿದ್ದರು.
ಸಮೀಪದ ನಾಗಡದಿನ್ನಿ ಗ್ರಾಮದ ಸರಕಾರಿ ಪ್ರೌಢ ಶಾಲೆಯಲ್ಲಿ ಮಂಗಳವಾರ ಆಯೋಜಿಸಲಾಗಿದ್ದ 10ನೇ ತರಗತಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿದರು.
ಪ್ರಾಥಮಿಕ ಶಾಲೆಯ ಮುಖ್ಯ ಗುರು ಚನ್ನಪ್ಪ ದೊರೆ ಮಾತನಾಡಿ, ವಿದ್ಯಾರ್ಥಿಗಳು ಉತ್ತಮ ನಡತೆಯಿಂದ ಯಶಸ್ಸು ಸಾಧಿಸುವ ದಢ ಸಂಕಲ್ಪ ಹೊಂದಬೇಕು ಎಂದರು. ಬಸನಗೌಡ, ಶಿಕ್ಷಕರಾದ ಕೆ. ಶರಣಪ್ಪ, ಚಾಂದ್ ಪಾಶಾ ಗದ್ವಾಲ್, ನಿರ್ಮಲ ಪಾಟೀಲ್, ಸಂಗಪ್ಪ ಇನ್ನಿತರಿದ್ದರು.