ಆ್ಯಪ್ನಗರ

ಗುರಿ ಸಾಧನೆಗೆ ಪರಿಶ್ರಮ ಅಗತ್ಯ

ಜೀವನದಲ್ಲಿ ಏನಾದರೂ ಸಾಧಿಸಲು ಪರಿಶ್ರಮ ಅಗತ್ಯ ಎಂದು ನಾಗಡದಿನ್ನಿ ಪ್ರೌಢ ಶಾಲೆ ಶಿಕ್ಷಕ ಶ್ರೀನಿವಾಸ ಹೆಳವಾರ ಹೇಳಿದರು.

ವಿಕ ಸುದ್ದಿಲೋಕ 25 Mar 2016, 8:08 am
ದೇವದುರ್ಗ; ಜೀವನದಲ್ಲಿ ಏನಾದರೂ ಸಾಧಿಸಲು ಪರಿಶ್ರಮ ಅಗತ್ಯ ಎಂದು ನಾಗಡದಿನ್ನಿ ಪ್ರೌಢ ಶಾಲೆ ಶಿಕ್ಷಕ ಶ್ರೀನಿವಾಸ ಹೆಳವಾರ ಹೇಳಿದರು.
Vijaya Karnataka Web
ಗುರಿ ಸಾಧನೆಗೆ ಪರಿಶ್ರಮ ಅಗತ್ಯ


ಸಮೀಪದ ನಾಗಡದಿನ್ನಿ ಗ್ರಾಮದ ಸರಕಾರಿ ಪ್ರೌಢ ಶಾಲೆಯಲ್ಲಿ ಮಂಗಳವಾರ ಆಯೋಜಿಸಲಾಗಿದ್ದ 10ನೇ ತರಗತಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿದರು.

ಪ್ರಾಥಮಿಕ ಶಾಲೆಯ ಮುಖ್ಯ ಗುರು ಚನ್ನಪ್ಪ ದೊರೆ ಮಾತನಾಡಿ, ವಿದ್ಯಾರ್ಥಿಗಳು ಉತ್ತಮ ನಡತೆಯಿಂದ ಯಶಸ್ಸು ಸಾಧಿಸುವ ದಢ ಸಂಕಲ್ಪ ಹೊಂದಬೇಕು ಎಂದರು. ಬಸನಗೌಡ, ಶಿಕ್ಷಕರಾದ ಕೆ. ಶರಣಪ್ಪ, ಚಾಂದ್ ಪಾಶಾ ಗದ್ವಾಲ್, ನಿರ್ಮಲ ಪಾಟೀಲ್, ಸಂಗಪ್ಪ ಇನ್ನಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ