ಆ್ಯಪ್ನಗರ

ಮಹಾಂತ ಜೋಳಿಗೆಯ ಜನಜಾಗೃತಿಯಾತ್ರೆ

ಸ್ಥಳೀಯ ಪಟ್ಟಣದ ಕ್ಯಾಂಪ್‌ ಪ್ರದೇಶದ ಕಾಲೊನಿಗಳಲ್ಲಿ ಲಿಂಗಸುಗೂರಿನಲ್ಲಿರುವ ಇಳಕಲ್‌ನ ಶಾಖಾ ಮಠವಾದ ವಿಜಯ ಮಹಾಂತೇಶ್ವರ ಮಠದ ಶ್ರೀಸಿದ್ಧಲಿಂಗ ಸ್ವಾಮೀಜಿ, ಮಹಾಂತ ಜೋಳಿಗೆಯ ಜನಜಾಗೃತಿ ಪಾದಯಾತ್ರೆಯನ್ನು ಸೋಮವಾರ ನಡೆಸಿದರು.

Vijaya Karnataka 4 Sep 2018, 5:00 am
ಹಟ್ಟಿಚಿನ್ನದಗಣಿ : ಸ್ಥಳೀಯ ಪಟ್ಟಣದ ಕ್ಯಾಂಪ್‌ ಪ್ರದೇಶದ ಕಾಲೊನಿಗಳಲ್ಲಿ ಲಿಂಗಸುಗೂರಿನಲ್ಲಿರುವ ಇಳಕಲ್‌ನ ಶಾಖಾ ಮಠವಾದ ವಿಜಯ ಮಹಾಂತೇಶ್ವರ ಮಠದ ಶ್ರೀಸಿದ್ಧಲಿಂಗ ಸ್ವಾಮೀಜಿ, ಮಹಾಂತ ಜೋಳಿಗೆಯ ಜನಜಾಗೃತಿ ಪಾದಯಾತ್ರೆಯನ್ನು ಸೋಮವಾರ ನಡೆಸಿದರು.
Vijaya Karnataka Web RAC-RCH3HGM P2


ಕ್ಯಾಂಪ್‌ ಬಸ್‌ ನಿಲ್ದಾಣದಿಂದ ಜತ್ತಿ ಕಾಲೊನಿ, ಜಿ.ಆರ್‌.ಕಾಲೊನಿ, ಶರ್ಮ ಕಾಲೊನಿ ಸೇರಿ ಇತರ ಕಾಲೊನಿಗಳಲ್ಲಿ ಪಾದಯಾತ್ರೆ ನಡೆಸಿದರು. ಬಳಿಕ ನಡದ ಜನಜಾಗೃತಿ ಸಭೆಯಲ್ಲಿ ಮಾತನಾಡಿದರು. ಧೂಮಪಾನ, ಗುಟ್ಕಾ ಸೇವನೆ ಸೇರಿ ನಾನಾ ದುಶ್ಟಟಗಳನ್ನು ತಮ್ಮ ಜೋಳಿಗೆಗೆ ಹಾಕಿಸಿಕೊಂಡರು.

ಲಿಂಗಸುಗೂರಿನ ಅಶೋಕ ಬರ್ಗುಂಡಿ, ಸೋಮಶೇಖರ ಬಳಗಾನೂರು, ಸ್ಥಳೀಯ ಪಟ್ಟಣದವರಾದ ವಿಜಯಕುಮಾರ ಸಾಹುಕಾರ, ಚಂದ್ರಕಾಂತ ಅರಕೇರಾ, ಶರಣಪ್ಪ ಅಂಗಡಿ, ಮಲ್ಲಿಕಾರ್ಜುನ್‌ರೆಡ್ಡಿ, ವಿಶ್ವನಾಥ ರಟಗಲ್‌, ಕೆ.ಎಲ್‌.ಪರಶುರಾಮ್‌, ವಿರುಪಣ್ಣ, ಯಂಕಪ್ಪ ಹಟ್ಟಿ, ಮಲ್ಲಣ್ಣ ಕಂಡಕ್ಟರ್‌, ರಾಚಪ್ಪ ಬುದ್ದಿನ್ನಿ ಸೇರಿ ಇತರರಿದ್ದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ