ಆ್ಯಪ್ನಗರ

ಕಾನೂನು ತಿಳಿವಳಿಕೆ ಹೊಂದಲು ಸಲಹೆ

ದೇಶ ಆಧುನಿಕತೆಯತ್ತ ಸಾಗುತ್ತಿದ್ದರೂ ಮಹಿಳೆಯರ ಮೇಲೆ ಶೋಷಣೆ ನಿಲ್ಲುತ್ತಿಲ್ಲ, ಇದರಿಂದ ಹೊರ ಬರಲು ಮಹಿಳೆಯರು ಕಾನೂನು ಅರಿವು ಹೊಂದುವುದು ಅಗತ್ಯವಾಗಿದೆ ಎಂದು ಹಿರಿಯ ವಕೀಲ ಗಂಗನಗೌಡ ಹೇಳಿದರು.

Vijaya Karnataka 30 Oct 2019, 3:11 pm
ಲಿಂಗಸುಗೂರು; ದೇಶ ಆಧುನಿಕತೆಯತ್ತ ಸಾಗುತ್ತಿದ್ದರೂ ಮಹಿಳೆಯರ ಮೇಲೆ ಶೋಷಣೆ ನಿಲ್ಲುತ್ತಿಲ್ಲ, ಇದರಿಂದ ಹೊರ ಬರಲು ಮಹಿಳೆಯರು ಕಾನೂನು ಅರಿವು ಹೊಂದುವುದು ಅಗತ್ಯವಾಗಿದೆ ಎಂದು ಹಿರಿಯ ವಕೀಲ ಗಂಗನಗೌಡ ಹೇಳಿದರು.
Vijaya Karnataka Web advice to know the law
ಕಾನೂನು ತಿಳಿವಳಿಕೆ ಹೊಂದಲು ಸಲಹೆ


ಪಟ್ಟಣದ ಬಿಡಿಡಿಎಸ್‌ ಸಂಸ್ಥೆಯಲ್ಲಿಇತ್ತೀಚೆಗೆ ಆಯೋಜಿಸಿದ್ದ ಮಹಿಳಾ ಕಾನೂನು ಅರಿವು ಕಾರ್ಯಕ್ರಮದಲ್ಲಿಮಾತನಾಡಿದ ಅವರು, ಮಹಿಳೆಯರ ರಕ್ಷಣೆ ಮತ್ತು ನೆರವು ನೀಡುವ ಉದ್ದೇಶದಿಂದ ಎಲ್ಲತಾಲೂಕು ಕೇಂದ್ರಗಳಲ್ಲಿಸಿಡಿಪಿಒ ಇಲಾಖೆಯಲ್ಲಿಅಧಿಕಾರಿಗಳನ್ನು ನೇಮಿಸಲಾಗಿದೆ. ಮಹಿಳೆಯರು ತಮಗೆ ಅನ್ಯಾಯವಾದರೆ ಸಂಬಂಧಿಸಿದ ಇಲಾಖೆಗೆ ದೂರು ನೀಡಿ ನ್ಯಾಯ ಪಡೆದುಕೊಳ್ಳಬೇಕು ಎಂದರು.

ಶಿವಲಿಂಗಪ್ಪ ವಕೀಲ, ಬಿಡಿಡಿಎಸ್‌ ಸಂಸ್ಥೆಯ ಸಂಯೋಜಕರಾದ ಚಿನ್ನಪ್ಪ ಕಂದಳ್ಳಿ, ಹರಳಪ್ಪ, ಸಂತೋಷಮ್ಮ, ಅಂತೋಣಿ, ಅಂಚಲಮ್ಮ, ಅಮೃತಮ್ಮ ಹಾಗೂ ಜ್ಯೋತಿ ಮಹಿಳಾ ಒಕ್ಕೂಟದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಸೇರಿ ಇತರರು ಇದ್ದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ