ಗ್ರಾಮ ಲೆಕ್ಕಾಧಿಕಾರಿ ಹತ್ಯೆ ಪ್ರಕರಣ: ಇನ್ನೊಬ್ಬ ಆರೋಪಿ ಪೊಲೀಸ್ ವಶಕ್ಕೆ
ಮರಳು ರಾಯಲ್ಟಿ ಚೆಕ್ ಮಾಡಲು ಹೋದ ಗ್ರಾಮ ಲೆಕ್ಕಾಧಿಕಾರಿ ಸಾಹೇಬ್ ಪಟೇಲ್ ಎಂಬವರ ಮೇಲೆ ದಂಧೆಕೋರರು ಲಾರಿ ಹರಿಸಿದ್ದರು. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆ ಸೇರಿದ್ದ ಸಾಹೇಬ್ ಶನಿವಾರ ರಾತ್ರಿ ಮೃತಪಟ್ಟಿದ್ದರು. ಮಾನ್ವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
Vijaya Karnataka Web 24 Dec 2018, 12:30 pm
ರಾಯಚೂರು: ಅಕ್ರಮ ಮರಳು ಸಾಗಾಟ ತಡೆಯಲು ಹೋಗಿದ್ದ ಗ್ರಾಮ ಲೆಕ್ಕಾಧಿಕಾರಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನೊಬ್ಬ ಆರೋಪಿಯನ್ನು ಮಾನ್ವಿ ಪೊಲೀಸರು ಬಂಧಿಸಿದ್ದಾರೆ.
ಚೀಕಲಪರ್ವಿಯಲ್ಲಿಯ ಮರಳು ಸಂಗ್ರಹ ಕೇಂದ್ರದ ಸಿಬ್ಬಂದಿ ಪ್ರದೀಪ ಬಂಧಿತ ಆರೋಪಿ
ಅವಧಿ ಮೀರಿದ ರಾಯಲ್ಟಿ ಪ್ರಮಾಣ ಪತ್ರ ಹೊಂದಿದ್ದ ಎನ್ನುವ ಆರೋಪದಡಿ ಈತನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಅಕ್ರಮ ಮರಳುಗಾರಿಕೆ ತಡೆಯಲು ಹೋದ ಅಧಿಕಾರಿ ಮೇಲೆ ಲಾರಿ ಹರಿಸಿ ಕೊಲೆ
ಮರಳು ರಾಯಲ್ಟಿ ಚೆಕ್ ಮಾಡಲು ಹೋದ ಗ್ರಾಮ ಲೆಕ್ಕಾಧಿಕಾರಿ ಸಾಹೇಬ್ ಪಟೇಲ್ ಎಂಬವರ ಮೇಲೆ ದಂಧೆಕೋರರು ಲಾರಿ ಹರಿಸಿದ್ದರು. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆ ಸೇರಿದ್ದ ಸಾಹೇಬ್ ಶನಿವಾರ ರಾತ್ರಿ ಮೃತಪಟ್ಟಿದ್ದರು. ಮಾನ್ವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಭಾನುವಾರದಂದು ಅಧಿಕಾರಿ ಮೇಲೆ ಲಾರಿ ಹರಿಸಿ ಕೊಲೆಗೈದ ಚಾಲಕ ರಂಗಪ್ಪನನ್ನು ಬಂಧಿಸಲಾಗಿತ್ತು.
ಚೀಕಲಪರ್ವಿಯಲ್ಲಿಯ ಮರಳು ಸಂಗ್ರಹ ಕೇಂದ್ರದ ಸಿಬ್ಬಂದಿ ಪ್ರದೀಪ ಬಂಧಿತ ಆರೋಪಿ
ಅವಧಿ ಮೀರಿದ ರಾಯಲ್ಟಿ ಪ್ರಮಾಣ ಪತ್ರ ಹೊಂದಿದ್ದ ಎನ್ನುವ ಆರೋಪದಡಿ ಈತನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಅಕ್ರಮ ಮರಳುಗಾರಿಕೆ ತಡೆಯಲು ಹೋದ ಅಧಿಕಾರಿ ಮೇಲೆ ಲಾರಿ ಹರಿಸಿ ಕೊಲೆ
ಮರಳು ರಾಯಲ್ಟಿ ಚೆಕ್ ಮಾಡಲು ಹೋದ ಗ್ರಾಮ ಲೆಕ್ಕಾಧಿಕಾರಿ ಸಾಹೇಬ್ ಪಟೇಲ್ ಎಂಬವರ ಮೇಲೆ ದಂಧೆಕೋರರು ಲಾರಿ ಹರಿಸಿದ್ದರು. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆ ಸೇರಿದ್ದ ಸಾಹೇಬ್ ಶನಿವಾರ ರಾತ್ರಿ ಮೃತಪಟ್ಟಿದ್ದರು. ಮಾನ್ವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಭಾನುವಾರದಂದು ಅಧಿಕಾರಿ ಮೇಲೆ ಲಾರಿ ಹರಿಸಿ ಕೊಲೆಗೈದ ಚಾಲಕ ರಂಗಪ್ಪನನ್ನು ಬಂಧಿಸಲಾಗಿತ್ತು.