ಆ್ಯಪ್ನಗರ

ಪಶ್ಚಿಮ್‌ ಬಂಗಾಳ ವೈದ್ಯರ ಮೇಲೆ ಹಲ್ಲೆ : ಖಂಡನೆ

ಪಶ್ಚಿಮ ಬಂಗಾಳದಲ್ಲಿ ವೈದ್ಯರ ಮೇಲೆ ಮಾರಾಣಾಂತಿಕ ಹಲ್ಲೆ ನಡೆಸಿದ ಘಟನೆ ಖಂಡಿಸಿ ಭಾರತೀಯ ವೈದ್ಯಕೀಯ ಸಂಘದ ಪದಾಧಿಕಾರಿಗಳು ಐಎಂಎ ಭವನದಲ್ಲಿ ಶುಕ್ರವಾರ ರಾತ್ರಿ ಮೇಣದ ಬತ್ತಿ ಹಿಡಿದು ಸಾಂಕೇತಿಕ ಧರಣಿ ನಡೆಸಿದರು.

Vijaya Karnataka 16 Jun 2019, 5:00 am
ಲಿಂಗಸುಗೂರು : ಪಶ್ಚಿಮ ಬಂಗಾಳದಲ್ಲಿ ವೈದ್ಯರ ಮೇಲೆ ಮಾರಾಣಾಂತಿಕ ಹಲ್ಲೆ ನಡೆಸಿದ ಘಟನೆ ಖಂಡಿಸಿ ಭಾರತೀಯ ವೈದ್ಯಕೀಯ ಸಂಘದ ಪದಾಧಿಕಾರಿಗಳು ಐಎಂಎ ಭವನದಲ್ಲಿ ಶುಕ್ರವಾರ ರಾತ್ರಿ ಮೇಣದ ಬತ್ತಿ ಹಿಡಿದು ಸಾಂಕೇತಿಕ ಧರಣಿ ನಡೆಸಿದರು.
Vijaya Karnataka Web assault on west bengal doctor condemnation
ಪಶ್ಚಿಮ್‌ ಬಂಗಾಳ ವೈದ್ಯರ ಮೇಲೆ ಹಲ್ಲೆ : ಖಂಡನೆ


ಮೂರು ದಿನಗಳ ಹಿಂದೆ ಕೊಲ್ಕತ್ತಾದಲ್ಲಿ ಉದ್ರೀಕ್ತ 200 ಜನ ಗುಂಪು ಕಿರಿಯ ವೈದ್ಯರ ಮೇಲೆ ಮಾರಾಣಂತಿಕ ಹಲ್ಲೆ ನಡೆಸಿದೆ. ಇದರಿಂದ ವೈದ್ಯ ಜೀವನ್ಮರಣ ಮಧ್ಯೆ ಹೋರಾಡುತ್ತಿದ್ದಾನೆ. ದೇಶವ್ಯಾಪಿ ವೈದ್ಯರ ಮೇಲೆ ಹಲ್ಲೆ ನಿರಂತರವಾಗಿ ನಡೆಯುತ್ತಿವೆ. ವೈದ್ಯರ ರಕ್ಷ ಣೆಗಾಗಿ ಕಟ್ಟುನಿಟ್ಟಿನ ಕಾನೂನು ಜಾರಿಗೆ ತರಬೇಕು ಎಂದು ಐಎಂಎ ಕಾರ್ಯದರ್ಶಿ ಡಾ.ಆನಂದ ಚೌದ್ರಿ ಒತ್ತಾಯಿಸಿದರು.

ಹಿರಿಯ ವೈದ್ಯರಾದ ಡಾ.ಲಕ್ಷ ್ಮಪ್ಪ, ಡಾ.ವಿಜಯಕುಮಾರ, ಡಾ.ಅಮರೇಗೌಡ, ಡಾ.ಡಿ.ಎಚ್‌.ಕಡದಳ್ಳಿ, ಡಾ.ದಿಗಂಬರ, ಡಾ.ಬ್ರಹ್ಮಾನಂದ, ಡಾ.ಹರ್ಷವರ್ಧನ, ಡಾ.ವನಮಾಲ, ಡಾ.ರಾಜೇಶ್ವರಿ, ಡಾ.ರಂಗನಾಥ ಸೇರಿ ಇನ್ನಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ