ಆ್ಯಪ್ನಗರ

ಬಿಜೆಪಿಯಿಂದ ಜಾಗೃತಿ ಅಭಿಯಾನ

ನಗದ ಬಡಿಬೇಸ್‌ನಲ್ಲಿಬಿಜೆಪಿ ಪಕ್ಷದಿಂದ ಪೌರತ್ವ ತಿದ್ದುಪಡಿ ಕಾಯ್ದೆ ಕುರಿತು ಮಂಗಳವಾರ ಜಾಗೃತಿ ಅಭಿಯಾನ ನಡೆಸಲಾಯಿತು.

Vijaya Karnataka 9 Jan 2020, 3:13 pm
ಸಿಂಧನೂರು: ನಗದ ಬಡಿಬೇಸ್‌ನಲ್ಲಿಬಿಜೆಪಿ ಪಕ್ಷದಿಂದ ಪೌರತ್ವ ತಿದ್ದುಪಡಿ ಕಾಯ್ದೆ ಕುರಿತು ಮಂಗಳವಾರ ಜಾಗೃತಿ ಅಭಿಯಾನ ನಡೆಸಲಾಯಿತು.
Vijaya Karnataka Web awareness campaign from bjp
ಬಿಜೆಪಿಯಿಂದ ಜಾಗೃತಿ ಅಭಿಯಾನ


ಬಿಜೆಪಿ ತಾಲೂಕಾಧ್ಯಕ್ಷ ಕೊಲ್ಲಾಶೇಷಗಿರಿರಾವ್‌, ಪೌರತ್ವ ತಿದ್ದುಪಡಿ ಕಾಯಿದೆ ದ್ದೇಶ, ಅದರಿಂದಾಗುವ ಪ್ರಯೋಜನದ ಕುರಿತಾಗಿ ಜನತೆಗೆ ಮಾಹಿತಿ ನೀಡಿದರು.

ಜಿಲ್ಲಾಪಂಚಾಯಿತಿ ಸದಸ್ಯ ಎನ್‌.ಶಿವನಗೌಡ ಗೊರೇಬಾಳ, ಮುಖಂಡರಾದ ಮಧ್ವರಾಜಾಚಾರ್‌, ಪ್ರೇಮಾ ಸಿದ್ದಾಂತಿಮಠ, ರವಿಕುಮಾರ ಉಪ್ಪಾರ, ಸುರೇಶ ಹೇಮಕೋಟ, ರವಿಕುಮಾರ ಕೊಪ್ಪಳ, ಮಲ್ಲಿಕಾರ್ಜುನ ಕಾಟಗಲ್‌ ಸೇರಿ ಹಲವರು ಇದ್ದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ