ಆ್ಯಪ್ನಗರ

ದಾರಿ ಮಧ್ಯೆ ನಿಲ್ಲಿಸಿದಾಗ ಬೈಕ್‌ ಉರಿದು ಭಸ್ಮ

ಮರ್ಚಟಹಾಳ್ ಗ್ರಾಮದಲ್ಲಿ ಚಲಾಯಿಸುತ್ತಿದ್ದ ಬೈಕ್‌ ಅನ್ನು ದಾರಿ ಮಧ್ಯೆ ನಿಲ್ಲಿಸಿದಾಗ ಬೆಂಕಿ ಹೊತ್ತಿಕೊಂಡು ಉರಿದು ಭಸ್ಮವಾಗಿದೆ.

Vijaya Karnataka Web 21 Feb 2018, 10:55 am
ರಾಯಚೂರು: ಮರ್ಚಟಹಾಳ್ ಗ್ರಾಮದಲ್ಲಿ ಚಲಾಯಿಸುತ್ತಿದ್ದ ಬೈಕ್‌ ಅನ್ನು ದಾರಿ ಮಧ್ಯೆ ನಿಲ್ಲಿಸಿದಾಗ ಬೆಂಕಿ ಹೊತ್ತಿಕೊಂಡು ಉರಿದು ಭಸ್ಮವಾಗಿದೆ.
Vijaya Karnataka Web bike catches fire
ದಾರಿ ಮಧ್ಯೆ ನಿಲ್ಲಿಸಿದಾಗ ಬೈಕ್‌ ಉರಿದು ಭಸ್ಮ


ಶಂಕರಲಿಂಗ ಎಂಬವರು ಬೈಕ್‌ನಲ್ಲಿ ಚಿಕ್ಕಪ್ಪನನ್ನು ರಾಯಚೂರಿನ ರೈಲ್ವೆ ಸ್ಟೇಷನ್‌ನಿಂದ ಊರಿಗೆ ಕರೆತರುತ್ತಿದ್ದರು. ಊರು ಒಂದು ಕಿ.ಮೀ ದೂರ ಇರುವಾಗ ದಾರಿ ಮಧ್ಯೆ ಬೈಕ್‌ ನಿಲ್ಲಿಸಿದ್ದಾರೆ. ಆಗ ಬೈಕ್‌ಗೆ ಬೆಂಕಿ ಹೊತ್ತಿಕೊಂಡಿದೆ.

ನಂದಿಸಲು ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ, ನೋಡ ನೋಡುತ್ತಿದ್ದಂತೆ ಬೈಕ್‌ ಭಸ್ಮವಾಗಿ ಹೋಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ