ಆ್ಯಪ್ನಗರ

ಸಸಿಗಳ ರಕ್ಷಣೆಗೆ ಬಣ್ಣದ ಕಾಂಪೌಂಡ್‌

ನಗರದ ತಹಸಿಲ್‌ ಕಚೇರಿ ಆವರಣದಲ್ಲಿ ಆ.15ರಂದು ಸ್ವಾತಂತ್ರ್ಯ ದಿನ ಆಚರಿಸಲು ಭರದ ಸಿದ್ಧತೆ ನಡೆದಿದ್ದು, ಈ ಬಾರಿ ವಿಶೇಷವಾಗಿ ಕಟ್ಟಿಗೆಯ ಕಾಂಪೌಂಡ್‌ ಅಳವಡಿಸಿರುವುದು ಎಲ್ಲರ ಗಮನಸೆಳೆಯುತ್ತಿದೆ.

Vijaya Karnataka 15 Aug 2018, 5:00 am
ಸಿಂಧನೂರು : ನಗರದ ತಹಸಿಲ್‌ ಕಚೇರಿ ಆವರಣದಲ್ಲಿ ಆ.15ರಂದು ಸ್ವಾತಂತ್ರ್ಯ ದಿನ ಆಚರಿಸಲು ಭರದ ಸಿದ್ಧತೆ ನಡೆದಿದ್ದು, ಈ ಬಾರಿ ವಿಶೇಷವಾಗಿ ಕಟ್ಟಿಗೆಯ ಕಾಂಪೌಂಡ್‌ ಅಳವಡಿಸಿರುವುದು ಎಲ್ಲರ ಗಮನಸೆಳೆಯುತ್ತಿದೆ.
Vijaya Karnataka Web RAC-RCH14SND3


ಪ್ರಭಾರ ತಹಸೀಲ್ದಾರ್‌ ಸಂತೋಷ ಅವರು, ಕಳೆದ ಒಂದು ತಿಂಗಳಿಂದ ಕಚೇರಿ ಮೈದಾನದಲ್ಲಿ ಸಸಿ ನೆಡಲು ಹೆಚ್ಚಿನ ಮುತುವರ್ಜಿ ವಹಿಸಿದ್ದಾರೆ. ಇದರ ಮುಂದುವರಿದ ಭಾಗವಾಗಿ ಬೈಕ್‌ ನಿಲುಗಡೆಯಿಂದ ಸಮಸ್ಯೆಯಾಗಿದ್ದ ಸ್ಥಳದಲ್ಲಿ ಸಸಿಗಳನ್ನು ರಕ್ಷಿಸಲು ಕಟ್ಟಿಗೆಯ ಕಾಂಪೌಂಡ್‌ ಅಳವಡಿಸಲಾಗಿದೆ. ಈ ಕಾಂಪೌಂಡ್‌ಗೆ ತ್ರಿವರ್ಣ ಧ್ವಜದ ಬಣ್ಣ ಬಳಿದಿದ್ದು, ಸುಂದರವಾಗಿ ಕಾಣುತ್ತಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ