ಆ್ಯಪ್ನಗರ

ಸಾಲಬಾಧೆ ತಾಳದ ರೈತ ಆತ್ಮಹತ್ಯೆ

ಸಾಲಬಾಧೆ ತಾಳದ, ಗಲಗ ಗ್ರಾ.ಪಂ. ವ್ಯಾಪ್ತಿಯ ಜಾನಮರಡಿ ಗ್ರಾಮದ ರೈತರೊಬ್ಬರು, ಮಂಗಳವಾರ ಆತ್ಮಹತ್ಯೆಮಾಡಿಕೊಂಡಿದ್ದಾರೆ.

Vijaya Karnataka 13 Nov 2019, 5:00 am
ಜಾಲಹಳ್ಳಿ: ಸಾಲಬಾಧೆ ತಾಳದ, ಗಲಗ ಗ್ರಾ.ಪಂ. ವ್ಯಾಪ್ತಿಯ ಜಾನಮರಡಿ ಗ್ರಾಮದ ರೈತರೊಬ್ಬರು, ಮಂಗಳವಾರ ಆತ್ಮಹತ್ಯೆಮಾಡಿಕೊಂಡಿದ್ದಾರೆ.
Vijaya Karnataka Web debt farmer suicide
ಸಾಲಬಾಧೆ ತಾಳದ ರೈತ ಆತ್ಮಹತ್ಯೆ


ರೈತ ಬಸವರಾಜ ರಂಗಪ್ಪ (45) ಮೃತರು. ಅವರ ಹೆಸರಲ್ಲಿಎರಡು ಎಕರೆ ಜಮೀನಿದೆ. ಕೃಷಿ ಚಟುವಟಿಕೆಗೆ ಬ್ಯಾಂಕ್‌ ಸೇರಿ ಖಾಸಗಿಯಾಗಿ 8 ಲಕ್ಷ ರೂ. ಸಾಲ ಮಾಡಿದ್ದರು. ಬೆಳೆ ನಷ್ಟದಿಂದ ಸಾಲ ತೀರಿಸಲಾಗದ ಚಿಂತೆಯಲ್ಲಿಅವರು ಆತ್ಮಹತ್ಯಗೆ ಶರಣಾಗಿದ್ದಾರೆ ಎಂದು ಕುಟುಂಬದ ಮೂಲಗಳು ತಿಳಿಸಿವೆ. ಅವರಿಗೆ ತಾಯಿ, ಪತ್ನಿ, ಒಬ್ಬ ಪುತ್ರ, ಇಬ್ಬರು ಪುತ್ರಿಯರು ಇದ್ದಾರೆ. ಜಾಲಹಳ್ಳಿ ಠಾಣೆಯಲ್ಲಿಪ್ರಕರಣ ದಾಖಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ