ಆ್ಯಪ್ನಗರ

ಡಿಹೆಚ್‌ಒ, ಆಶಾ ಸಂಘದ ಪದಾಧಿಕಾರಿಗಳ ಸಭೆ

ಆಶಾ ಕಾರ್ಯಕರ್ತೆಯರಿಗೆ ಕಳೆದ ಮೂರು ತಿಂಗಳಿಂದ ಬಾಕಿÀರುವ ರಾಜ್ಯ ಸರಕಾರದ 3500ರೂ. ನಿಗದಿತ ವೇತನವನ್ನು ವಾರಾಂತ್ಯದೊಳಗೆ ಅವರ ಖಾತೆಗೆ ಖಜಾನೆ-2 ಮೂಲಕ ಪಾವತಿಸಲಾಗುವುದು ಎಂದು ಜಿಲ್ಲಾ ಆರೋಗ್ಯಾಧಿಕಾರಿ ಭರವಸೆ ನೀಡಿದ್ದಾರೆ ಎಂದು ಆಶಾ ಕಾರ್ಯಕರ್ತೆಯರ ಸಂಘದ ಜಿಲ್ಲಾ ಕಾರ್ಯದರ್ಶಿ ಈರಮ್ಮ ಹೇಳಿದರು.

Vijaya Karnataka 21 Sep 2018, 5:00 am
ರಾಯಚೂರು : ಆಶಾ ಕಾರ್ಯಕರ್ತೆಯರಿಗೆ ಕಳೆದ ಮೂರು ತಿಂಗಳಿಂದ ಬಾಕಿÀರುವ ರಾಜ್ಯ ಸರಕಾರದ 3500ರೂ. ನಿಗದಿತ ವೇತನವನ್ನು ವಾರಾಂತ್ಯದೊಳಗೆ ಅವರ ಖಾತೆಗೆ ಖಜಾನೆ-2 ಮೂಲಕ ಪಾವತಿಸಲಾಗುವುದು ಎಂದು ಜಿಲ್ಲಾ ಆರೋಗ್ಯಾಧಿಕಾರಿ ಭರವಸೆ ನೀಡಿದ್ದಾರೆ ಎಂದು ಆಶಾ ಕಾರ್ಯಕರ್ತೆಯರ ಸಂಘದ ಜಿಲ್ಲಾ ಕಾರ್ಯದರ್ಶಿ ಈರಮ್ಮ ಹೇಳಿದರು.
Vijaya Karnataka Web dha ashas association of officers
ಡಿಹೆಚ್‌ಒ, ಆಶಾ ಸಂಘದ ಪದಾಧಿಕಾರಿಗಳ ಸಭೆ


ನಗರದ ಡಿಹೆಚ್‌ಒ ಕಚೇರಿ ಸಭಾಂಗಣದಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ಜಿಲ್ಲಾ ಆರೋಗ್ಯಾಧಿಕಾರಿ ಹಾಗೂ ಆಶಾ ಕಾರ್ಯಕರ್ತೆಯರ ಸಂಘದ ಪದಾಧಿಕಾರಿಗಳ ಸಭೆಯಲ್ಲಿ ಬಾಕಿ ವೇತನ ಸೇರಿದಂತೆ ಇತರೆ ಸಮಸ್ಯೆಗಳ ಇತ್ಯರ್ಥಪಡಿಸುವ ಭರವಸೆ ನೀಡಿದ್ದಾರೆ ಎಂದರು.

ಈ ಸಭೆಯಲ್ಲಿ ಆಶಾ ಸಂಘದ ಜಿಲ್ಲಾಧ್ಯಕ್ಷ ವೀರೇಶ್‌ ಎನ್‌.ಎಸ್‌., ಮುಖಂಡರಾದ ಚನ್ನಬಸವ ಜಾನೇಕಲ್‌, ಚೇತನಾ ಬನಾರೆ, ವೀಣಾ, ಲಕ್ಮಿ, ಗೀತಾಲಕ್ಷ್ಮಿ, ರಾಗಮ್ಮ, ಶಹನಾಜ್‌, ಯಮುನಮ್ಮ, ಜರೀನಾ ಸೇರಿ ಇತರರಿದ್ದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ