ಆ್ಯಪ್ನಗರ

ಕೊಡಗು ಸಂತ್ರಸ್ತರಿಗೆ ದೇಣಿಗೆ ಸಂಗ್ರಹ

ಪ್ರವಾಹಪೀಡಿತ ಕೊಡಗು ಜಿಲ್ಲೆಯ ಸಂತ್ರಸ್ತರಿಗೆ ಸಹಾಯ ಹಸ್ತ ನೀಡಲು ಸ್ಥಳೀಯ ಭೀಮ್‌ ಯುವ ಬ್ರಿಗೇಡ್‌ನಿಂದ ಹಟ್ಟಿ ಕ್ಯಾಂಪ್‌ ಮತ್ತು ಹಟ್ಟಿ ಪಟ್ಟಣದಲ್ಲಿ ಮಂಗಳವಾರ ದೇಣಿಗೆ ಸಂಗ್ರಹಿಸಲಾಯಿತು.

Vijaya Karnataka 23 Aug 2018, 5:00 am
ಹಟ್ಟಿಚಿನ್ನದಗಣಿ : ಪ್ರವಾಹಪೀಡಿತ ಕೊಡಗು ಜಿಲ್ಲೆಯ ಸಂತ್ರಸ್ತರಿಗೆ ಸಹಾಯ ಹಸ್ತ ನೀಡಲು ಸ್ಥಳೀಯ ಭೀಮ್‌ ಯುವ ಬ್ರಿಗೇಡ್‌ನಿಂದ ಹಟ್ಟಿ ಕ್ಯಾಂಪ್‌ ಮತ್ತು ಹಟ್ಟಿ ಪಟ್ಟಣದಲ್ಲಿ ಮಂಗಳವಾರ ದೇಣಿಗೆ ಸಂಗ್ರಹಿಸಲಾಯಿತು.
Vijaya Karnataka Web RAC-RCH22HGM P2


ಬ್ರಿಗೇಡ್‌ ಯುವಕರು, 25,200ರೂ. ದೇಣಿಗೆ ಸಂಗ್ರಹಿಸಿದ್ದಾರೆ. ದೇಣಿಗೆ ಮೊತ್ತವನ್ನು ತಹಸೀಲ್ದಾರ್‌ ಮೂಲಕ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಸಲ್ಲಿಸಲಿದ್ದಾರೆ. ಈ ಸಂದರ್ಭದಲ್ಲಿ ಮುಖಂಡರಾದ ಹನಮಂತರೆಡ್ಡಿ, ನ್ಯಾಯವಾದಿ ಸೈಯದ್‌ ಶಂಷುದ್ದೀನ್‌, ವಿN್ನೕಶಗೌಡ ಮೇಟಿ, ಭೀಮ್‌ ಯುವ ಬ್ರಿಗೇಡ್‌ನ ಜಯಪ್ರಕಾಶ, ನಾಗರಾಜ ಗೌಡೂರು, ಕಿರಣಕುಮಾರ, ಅಂಥೋನಿ, ಪರಶುರಾಮ, ಮೌನೇಶ, ಹೇಮಕುಮಾರ, ಭೀಮ್‌ರಾಜ್‌ ಪ್ಯಾಟಿ, ಸಾಗರ ಮಳ್ಳಿ, ಶಿವು, ಅಲ್ಲಾಭಕ್ಷಿ, ವೆಂಕೋಬ ಬಡಿಗೇರ್‌, ಅಮರೇಶ ಹಾಗೂ ಇತರರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ