ಆ್ಯಪ್ನಗರ

‘ಸಮ ಸಮಾಜದ ರೂಪವೇ ಮಹಾಮನೆ’

12ನೇ ಶತಮಾನದಲ್ಲಿಬಸವಾದಿ ಶರಣರು ಸಮ ಸಮಾಜ ನಿರ್ಮಿಸುವ ಉದ್ದೇಶದಿಂದ ಮಹಾಮನೆ ಕಟ್ಟಿದ್ದರು ಎಂದು ಪ್ರಾಧ್ಯಾಪಕ ಡಾ.ಚನ್ನಬಸಯ್ಯ ಹಿರೇಮಠ ಹೇಳಿದರು.

Vijaya Karnataka 10 Mar 2020, 5:00 am
ರಾಯಚೂರು: 12ನೇ ಶತಮಾನದಲ್ಲಿಬಸವಾದಿ ಶರಣರು ಸಮ ಸಮಾಜ ನಿರ್ಮಿಸುವ ಉದ್ದೇಶದಿಂದ ಮಹಾಮನೆ ಕಟ್ಟಿದ್ದರು ಎಂದು ಪ್ರಾಧ್ಯಾಪಕ ಡಾ.ಚನ್ನಬಸಯ್ಯ ಹಿರೇಮಠ ಹೇಳಿದರು.
Vijaya Karnataka Web equal society
‘ಸಮ ಸಮಾಜದ ರೂಪವೇ ಮಹಾಮನೆ’


ನಗರದ ರಾಚನಗೌಡ ಕೋಳೂರು ಅವರ ನಿವಾಸದಲ್ಲಿಬಸವ ಕೇಂದ್ರದಿಂದ ಶನಿವಾರ ಸಂಜೆ ಆಯೋಜಿಸಿದ್ದ 149ನೇ ಮಹಾಮನೆ ಕಾರ್ಯಕ್ರಮದಲ್ಲಿಅವರು ಮಾತನಾಡಿದರು. ''ಕಾಯಕಕ್ಕೆ ಘನತೆ ತಂದು ಕೊಟ್ಟ ಕೀರ್ತಿ ಬಸವಾದಿ ಶರಣರಿಗೆ ಸಲ್ಲುತ್ತದೆ'' ಎಂದರು.

ರಾಮಸ್ವಾಮಿ ನೂಲಿ, ಮುಖಂಡ ಸಿ.ಬಿ.ಪಾಟೀಲ್‌ ಮಾತನಾಡಿದರು. ಈ ಸಂದರ್ಭದಲ್ಲಿಡಾ.ವಿ.ಎ.ಮಾಲಿ ಪಾಟೀಲ್‌, ಡಾ.ನಾಗವೇಣಿ ಆಸ್ಪಲ್ಲಿ, ವಿಜಯಕುಮಾರ ಸಜ್ಜನ, ಚನ್ನಬಸವ, ಸಂಗೀತಗಾರ ರಾಘವೇಂದ್ರ, ನಾಗನಗೌಡ ಕೋಳೂರು, ಜಯಶ್ರೀ ಮಹಾಜನಶೆಟ್ಟಿ, ದಾನಮ್ಮ ಸುಭಾಶ್ಚಂದ್ರ ಹಾಗೂ ಇತರರಿದ್ದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ