ಆ್ಯಪ್ನಗರ

ತುಂಗಭದ್ರಾ ಪುಷ್ಕರ ಆಚರಣೆಗೆ ಪರಿಶೀಲನೆ

ತುಂಗಭದ್ರಾ ನದಿಗೆ ಪುಷ್ಕರ ಆಗಮನದ ಸಂದರ್ಭದಲ್ಲಿಸಂಭ್ರಮಾಚರಣೆ ನಿಟ್ಟಿನಲ್ಲಿಸರಕಾರ ಚಿಂತನೆ ನಡೆಸಧಿಲಿಧಿದೆ. ಹನ್ನೆರಡು ವರ್ಷಗಳ ನಂತರ ತುಂಗಭದ್ರಾ ನದಿಗೆ ಪುಷ್ಕರ (ಕುಂಭಮೇಳ)ಆಚರಣೆಗೆ ಪುಣ್ಯಕ್ಷೇತ್ರಗಳಲ್ಲಿಪೂರ್ವಭಾವಿ ಸಿದ್ಧತೆ ಆರಂಭಗೊಂಡಿದ್ದು, ಇದೇ ವೇಳೆ ಸರಕಾರವೂ ಸಹ ಪುಷ್ಕರದ ಆಚರಣೆ ನಿಟ್ಟಿನಲ್ಲಿಪರಿಶೀಲಿಸಲು ಮುಂದಾಗಿದೆ.

Vijaya Karnataka 20 Jan 2020, 3:32 pm
ರಾಯಚೂರು : ತುಂಗಭದ್ರಾ ನದಿಗೆ ಪುಷ್ಕರ ಆಗಮನದ ಸಂದರ್ಭದಲ್ಲಿಸಂಭ್ರಮಾಚರಣೆ ನಿಟ್ಟಿನಲ್ಲಿಸರಕಾರ ಚಿಂತನೆ ನಡೆಸಧಿಲಿಧಿದೆ. ಹನ್ನೆರಡು ವರ್ಷಗಳ ನಂತರ ತುಂಗಭದ್ರಾ ನದಿಗೆ ಪುಷ್ಕರ (ಕುಂಭಮೇಳ)ಆಚರಣೆಗೆ ಪುಣ್ಯಕ್ಷೇತ್ರಗಳಲ್ಲಿಪೂರ್ವಭಾವಿ ಸಿದ್ಧತೆ ಆರಂಭಗೊಂಡಿದ್ದು, ಇದೇ ವೇಳೆ ಸರಕಾರವೂ ಸಹ ಪುಷ್ಕರದ ಆಚರಣೆ ನಿಟ್ಟಿನಲ್ಲಿಪರಿಶೀಲಿಸಲು ಮುಂದಾಗಿದೆ. ಪುಷ್ಕರ ಸಂಭ್ರಮ ದೇಶದ ಪ್ರತಿ ನದಿಗಳಿಗೆ ಹನ್ನೆರಡು ವರ್ಷಕ್ಕೆ ಒಂದು ಸಲ ಗಂಗಾ ನದಿಯ ಪಾವಿತ್ರತೆ ಬರುತ್ತದೆ ಎಂಬ ನಂಬಿಕೆ ಧಾರ್ಮಿಕವಾಗಿದೆ. ಉಧಿತ್ತರ ಭಾಧಿರಧಿತಧಿದಲ್ಲಿಕುಂಭಧಿಮೇಧಿಳಧಿವಾಗಿ ಆಧಿಚಧಿರಿಧಿಸಧಿಲಾಧಿಗುಧಿತ್ತದೆ. ಧಾಧಿರ್ಮಿಕ, ಸಾಂಸ್ಕೃಧಿತಿಕ ಕಾಧಿರ್ಯಧಿಕ್ರಧಿಮಧಿಗಧಿಳನ್ನು ಆಧಿಯೋಧಿಜಿಧಿಸುಧಿವುದು ರೂಢಿ. ಈ ನಿಧಿಟ್ಟಿಧಿನಲ್ಲಿತುಂಗಧಿಭದ್ರಾ ನದಿ ತೀಧಿರಧಿದುಧಿದ್ದಕ್ಕೂ ಸಂಭ್ರಧಿಮಾಧಿಚಧಿರಧಿಣೆಗೆ ಸಿಧಿದ್ಧಧಿತೆಗೆ ಚಿಂತನೆ ನಧಿಡೆಧಿಸಲು ಸಧಿರಧಿಕಾರ ಮುಂದಾಧಿಗಧಿಲಿದೆ ಎಂಬ ಮಾತು ಕೇಧಿಳಿಧಿಬಂದಿದೆ. ಗುರುಗ್ರಧಿಹವು ಮಧಿಕರ ರಾಧಿಶಿಯನ್ನು ಪ್ರಧಿವೇಧಿಶಿಧಿಸುವ ಧಿಕಾಧಿಲಧಿವನ್ನು ತುಂಗಭದ್ರಾ ನದಿಯಲ್ಲಿಪುಧಿಷ್ಕರ ಪ್ರವೇ ಶಿಸುವ ಕಾಲವೆಂದು ನಂಬಧಿಲಾಧಿಗುಧಿತ್ತಿದೆ. ಈ ಪುಷ್ಕರದ ಸಂಭ್ರಮ ಮೊದಲ 12 ದಿನಕ್ಕೆ ಧಾರ್ಮಿಕವಾಗಿ ಹೆಚ್ಚು ಮಹತ್ವವಿದೆ. ಇಷ್ಟೇ ಅಲ್ಲ; ಇಡೀ ವರ್ಷ ವಿವಿ ಧ ಆಚರಣೆಗಳು ನಡೆಯುಧಿತ್ತಧಿವೆ. ಈಗಾ ಗಲೇ ತುಂ ಗಭದ್ರಾ ನದಿ ಹರಿಯುವ ಪ್ರದೇಶದ ಪವಿತ್ರ ಕ್ಷೇತ್ರ ಗಳ ಪ್ರಮುಖರು ಪೂರ್ವಭಾವಿ ಸಿದ್ಧತೆ ನಡೆಸಿದ್ದಾರೆ. ಪೂಧಿರ್ವಧಿಭಾವಿ ಸಿಧಿದ್ಧಧಿತೆ: ಪುಷ್ಕರ ಸಂದರ್ಭದಲ್ಲಿಪುಣ್ಯಕ್ಷೇತ್ರಗಳಿಗೆ ಆಗಧಿಮಿಧಿಸುವ ಭಕ್ತರಿಗೆ ಸೌಲಭ್ಯ ಒದಗಿಸುವ ಬಗ್ಗೆ ಆಲೋಚನೆ ನಡೆದಿದೆ. ಕಳೆದ ಮೂರು ವರ್ಷಗಳ ಹಿಂದೆ ಕೃಷ್ಣಾ ನದಿಗೆ ಪುಷ್ಕರ ಆಗಮನದ ವೇಳೆ ತೆಲಂಗಾಣ ಸರಕಾರ ನದಿ ತೀರದುದ್ದಕ್ಕೂ ಇರುವ ಪುಣ್ಯಕ್ಷೇತ್ರಗಳ ವ್ಯಾಪ್ತಿಯಲ್ಲಿಕಾರ್ಯ ಕೈಗೊಂಡಿತ್ತು. ಪ್ರವಾಸೋದ್ಯಮ ಇಲಾಖೆ ಯು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿ ಸುವ ಮೂಲಕ ಉತ್ತರ ಭಾರತದಲ್ಲಿನ ಕುಂಭ ಮೇಳದ ಮಾದರಿಯಲ್ಲಿಯೇ ಅದ್ಧೂರಿಯಾಗಿ ಪುಧಿಷ್ಕರ ಆಚರಿಸಿತ್ತು. ಅದರಿಂದ ಕೃಷ್ಣಾ ಪುಷ್ಕರ ಯಶಸ್ವಿಯಾಗಿತ್ತು. ನದಿ ತೀಧಿರಧಿದಲ್ಲಿಸ್ನಾಧಿನಧಿಘಟ್ಟ ನಿಧಿರ್ಮಾಣ, ನದಿ ತೀಧಿರಧಿದಲ್ಲಿತೆಧಿಲಂಗಾಧಿಣದ ಕಧಿಲಾಧಿತಂಡಧಿಗಧಿಳನ್ನು ಆಧಿಹ್ವಾಧಿನಿಸಿ ಸಾಂಸ್ಕೃಧಿತಿಕ ಕಾಧಿರ್ಯಧಿಕ್ರಧಿಮಧಿಗಧಿಳನ್ನು ಆಧಿಯೋಧಿಜನೆ ಮೂಧಿಲಕ ಪ್ರಧಿವಾಧಿಸೋಧಿದ್ಯಧಿಮಧಿವನ್ನೂ ಅಧಿಭಿಧಿವೃಧಿದ್ಧಿಧಿಪಧಿಡಿಧಿಸುವ ಕಾರ್ಯ ಅಧಿಲ್ಲಿನ ಸಧಿರಧಿಕಾರ ಮಾಧಿಡಿತ್ತು. ಇದೀಗ ತುಂಗಭದ್ರಾ ನದಿಗೆ ಮಾರ್ಚ್ ಇಲ್ಲವೇ ನವೆಂಬರ್‌ನಲ್ಲಿಪುಧಿಷ್ಕರ ನಡೆಯಲಿದೆ. ಗುರುಗ್ರಹವು ಮಕರ ರಾಶಿ ಪ್ರವೇಶವಾಗುವ ದಿನಾಂಕದ ಬಗ್ಗೆ ಗೊಂದಲವಿದ್ದು , ಶೀಘ್ರ ಪರಿಹಾರ ದೊರಕಿಸುವ ಪ್ರಯತ್ನ ನಡೆದಿದೆ. ಪ್ರವಾಸೋದ್ಯಮ ಇಲಾಖೆಯಿಂದ ತುಂಗಭದ್ರಾ ನದಿಯುದ್ದಕ್ಕೂ ಪ್ರಮುಖ ಧಾರ್ಮಿಕ ತಾಣಗಳಲ್ಲಿಪುಷ್ಕರದ ಆಚರಣೆಗೆ ಅಗತ್ಯ ಸಿದ್ಧತೆ ಕೈಗೊಳ್ಳುವ ನಿಟ್ಟಿನಲ್ಲಿಚಿಂತನೆ ನಡೆಸಲು ಸರಕಾರ ಮುಂದಾಗಿದೆ ಎಂದು ಗೊತ್ತಾಗಿದೆ.
Vijaya Karnataka Web examination of the tungabhadra pushkara observance
ತುಂಗಭದ್ರಾ ಪುಷ್ಕರ ಆಚರಣೆಗೆ ಪರಿಶೀಲನೆ



ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ