ಆ್ಯಪ್ನಗರ

ಸರಕಾರಿ ಜಾಗ ಅತಿಕ್ರಮಿಸಿದ ದೇಗುಲ ತೆರವು

ಸರಕಾರಿ ಅತಿಕ್ರಮಿಸಿದ ಹಾಗೂ ರಸ್ತೆಗೆ ಹೊಂದಿಕೊಂಡ ದೇಗುಲಗಳನ್ನು ತಾಲೂಕಾಡಳಿತದ ನೇತೃತ್ವದಲ್ಲಿಭಾನುವಾರ ತೆರವುಗೊಳಿಸಲಾಯಿತು.

Vijaya Karnataka 9 Mar 2020, 3:45 pm
ಲಿಂಗಸುಗೂರು : ಸರಕಾರಿ ಅತಿಕ್ರಮಿಸಿದ ಹಾಗೂ ರಸ್ತೆಗೆ ಹೊಂದಿಕೊಂಡ ದೇಗುಲಗಳನ್ನು ತಾಲೂಕಾಡಳಿತದ ನೇತೃತ್ವದಲ್ಲಿಭಾನುವಾರ ತೆರವುಗೊಳಿಸಲಾಯಿತು.
Vijaya Karnataka Web government space cleared of encroached shrine
ಸರಕಾರಿ ಜಾಗ ಅತಿಕ್ರಮಿಸಿದ ದೇಗುಲ ತೆರವು


ರಾಯಚೂರು ರಸ್ತೆಯಲ್ಲಿನ ಚಿಕ್ಕ ಲಕ್ಷಿತ್ರ್ಮೕದೇವಿ ದೇವಸ್ಥಾನ, ಕಾರಾಗೃಹ ಸಮೀಪದ ರೇಣುಕಾ ಯಲ್ಲಮ್ಮ ದೇವಸ್ಥಾನ, ತಾ.ಪಂ ಇಒ ಮನೆಯ ಹತ್ತಿರ ಬನ್ನಿಮಂಟಪ ತೆರವುಗೊಳಿಸಲಾಯಿತು. ''ಮೇಲಧಿಕಾರಿಗಳ ಆದೇಶದಂತೆ ಸಣ್ಣ ದೇವಾಲಯಗಳನ್ನು ತೆರವುಗೊಳಿಸಲಾಗಿದೆ. ಉದ್ಯಾನಕ್ಕೆ ಮೀಸಲಿಟ್ಟ ಜಾಗದಲ್ಲಿನಿರ್ಮಿಸಿದ ಅಯ್ಯಪ್ಪಸ್ವಾಮಿ ದೇವಸ್ಥಾನ, ಸಾಯಿ ಮಂದಿರ, ಶಾಂಭವಿ ಮಠ, ರಸ್ತೆಗೆ ಹೊಂದಿಕೊಂಡಿರುವ ಲಕ್ಷಿತ್ರ್ಮೕದೇವಿ ದೇವಸ್ಥಾನ, ಗಡಿಯಾರ ವೃತ್ತದ ಬಳಿ ಇರುವ ಮಸೀದಿಯನ್ನು ಮುಂದಿನ ದಿನಗಳಲ್ಲಿತೆರವುಗೊಳಿಸಲಾಗುವುದು'' ಎಂದು ತಹಸೀಲ್ದಾರ್‌ ಚಾಮರಾಜ್‌ ಪಾಟೀಲ್‌ ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ