ಆ್ಯಪ್ನಗರ

'ಭಾರತ ಧರ್ಮ ಪ್ರಧಾನ ದೇಶ'

ದೇಶದಲ್ಲಿಅನೇಕ ಧರ್ಮ, ಪರಂಪರೆ ಬೆಳೆದುಕೊಂಡು ಬಂದಿದೆ. ಹೀಗಾಗಿ ನಮ್ಮ ದೇಶ ಧರ್ಮ ಪ್ರಧಾನ ದೇಶವಾಗಿದೆ ಎಂದು ರಂಭಾಪುರಿ ಪೀಠದ ಡಾ.ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯರು ಹೇಳಿದರು.

Vijaya Karnataka 22 Feb 2020, 5:00 am
ಲಿಂಗಸುಗೂರು ; ದೇಶದಲ್ಲಿಅನೇಕ ಧರ್ಮ, ಪರಂಪರೆ ಬೆಳೆದುಕೊಂಡು ಬಂದಿದೆ. ಹೀಗಾಗಿ ನಮ್ಮ ದೇಶ ಧರ್ಮ ಪ್ರಧಾನ ದೇಶವಾಗಿದೆ ಎಂದು ರಂಭಾಪುರಿ ಪೀಠದ ಡಾ.ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯರು ಹೇಳಿದರು.
Vijaya Karnataka Web india is the premier religion
'ಭಾರತ ಧರ್ಮ ಪ್ರಧಾನ ದೇಶ'


ಪಟ್ಟಣದ ಈಶ್ವರ ದೇವಸ್ಥಾನದಲ್ಲಿಬುಧವಾರ ಸಂಜೆ ಇಷ್ಟಲಿಂಗ ಮಹಾಪೂಜೆ ಹಾಗೂ ಧರ್ಮ ಜಾಗೃತಿ ಮಹಾಸಭೆಯಲ್ಲಿಆಶೀರ್ವಚನ ನೀಡಿದ ಅವರು, ಮಾನವನ ಒಳಿತಿಗಾಗಿ ಧರ್ಮ ಇರಬೇಕು. ಆದರೆ ಮಾನವನ ಮನಸ್ಸು ವಿಛಿದ್ರಗೊಳಿಸುವ ಕೆಲಸವನ್ನು ಕೆಲವು ಧರ್ಮಗಳು ಮಾಡುತ್ತಿದೆ. ಧರ್ಮವನ್ನು ಜಾತಿಗೆ ಹೋಲಿಸಿ ಧರ್ಮಕ್ಕೆ ಕೆಟ್ಟು ಕೆಲಸ ತರುವ ಕೆಲಸ ಮಾಡುತ್ತಿದ್ದಾರೆ ಎಂದರು.

ಅಮರೇಶ್ವರ ಗಜದಂಡ ಶಿವಾಚಾರ್ಯರು, ಸಂತೆಕೆಲ್ಲೂರು ಮರಿಮಹಾಂತದೇವರು, ಯರಡೋಣಿ ಮುರುNೕಂದ್ರ ಶಿವಯೋಗಿಗಳು, ಸದಾನಂದ ಶಿವಾಚಾರ್ಯರು, ಹುನುಕುಂಟಿ, ಮಾಜಿ ಶಾಸಕ ಮಾನಪ್ಪ ವಜ್ಜಲ್‌, ದೇವಸ್ಥಾನ ಸಮಿತಿ ಕಾರ್ಯದರ್ಶಿ ಡಾ.ಶರಣಗೌಡ, ಹಾಗೂ ಇನ್ನಿತರಿದ್ದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ