ಆ್ಯಪ್ನಗರ

ವಿದ್ಯುತ್‌ ದೀಪ ಅಳವಡಿಕೆಗೆ ಒತ್ತಾಯ

ಸಮೀಪದ ಗೊರೇಬಾಳ ಗ್ರಾಮದ ಕಂಬಗಳಿಗೆ ವಿದ್ಯುತ್‌ ದೀಪ ಅಳವಡಿಸಲು ಗ್ರಾಮ ಪಂಚಾಯಿತಿ ಅಧಿಕಾರಿಗಳು ಮುಂದಾಗಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

Vijaya Karnataka 28 Aug 2019, 7:44 pm
ಜಾಲಿಹಾಳ: ಸಮೀಪದ ಗೊರೇಬಾಳ ಗ್ರಾಮದ ಕಂಬಗಳಿಗೆ ವಿದ್ಯುತ್‌ ದೀಪ ಅಳವಡಿಸಲು ಗ್ರಾಮ ಪಂಚಾಯಿತಿ ಅಧಿಕಾರಿಗಳು ಮುಂದಾಗಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
Vijaya Karnataka Web insist on electric lamp installation
ವಿದ್ಯುತ್‌ ದೀಪ ಅಳವಡಿಕೆಗೆ ಒತ್ತಾಯ


ಶ್ರಾವಣ ಮಾಸದ ನಿಮಿತ್ತ ಬೆಳಗ್ಗೆ ಭಕ್ತರು ಪೂಜೆ ಸಲ್ಲಿಸಲು ಹೋಗುತ್ತಾರೆ. ಆದರೆ, ಬೀದಿ ದೀಪಗಳು ಇಲ್ಲದ ಕಾರಣ ಭಕ್ತರು ತೆರಳಲು ಹಿಂದೇಟು ಹಾಕುತ್ತಿದ್ದಾರೆ.

ಮಕ್ಕಳು ಸಹ ಬೀದಿಗೆ ಬರದಾಗಿದೆ. ರಾತ್ರಿ ವೇಳೆ ಉಳು ಉಪ್ಪಡಿಗಳು ಕಾಟ ಇದ್ದು, ಹೀಗಾಗಿ ಗ್ರಾಮ ಪಂಚಾಯಿತಿ ಅಧಿಕಾರಿಗಳು ಸಮಸ್ಯೆ ಅರಿತು ವಿದ್ಯುತ್‌ ಕಂಬಗಳಿಗೆ ದೀಪ ಹಾಕಲು ಮುಂದಾಗಬೇಕು ಎಂದು ಗ್ರಾಮಸ್ಥರ ಆಗ್ರಹವಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ