ಲಿಂಗಸುಗೂರು ; ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ತಾಲೂಕು ಸರ್ಕಾರಿ ಪ್ರಾಥಮಿಕ ಶಾಲಾ ಪದವೀಧರ ಶಿಕ್ಷ ಕರ ಸಂಘದಿಂದ ಶನಿವಾರ ಕ್ಷೇತ್ರ ಶಿಕ್ಷ ಣಾಧಿಕಾರಿಗಳ ಕಚೇರಿ ಎದುರು ಪ್ರತಿಭಟನಾ ಧರಣಿ ನಡೆಸಲಾಯಿತು.
ಪ್ರಾಥಮಿಕ ಶಾಲಾ ಪದವೀಧರ ಶಿಕ್ಷ ಕರನ್ನು 6ರಿಂದ 8ನೇ ತರಗತಿಗಳಿಗೆ ವಿಲೀನ ಮಾಡುವುದು, ಸೇವಾ ನಿರತ ಪದವೀಧರ ಶಿಕ್ಷ ಕರಿಗೆ ಬಡ್ತಿ ನೀಡಬೇಕು, ಮುಂಬಡ್ತಿ ಪರೀಕ್ಷೆ ರದ್ದುಪಡಿಸಬೇಕು, ಗುಣಾತ್ನಕ ಶಿಕ್ಷ ಣಕ್ಕಾಗಿ ವಿಷಯ ಶಿಕ್ಷ ಕರನ್ನು ಸೇವೆಯಲ್ಲಿ ಮುಂದುವರೆಸಬೇಕು, ಅಖಂಡ ಸೇವಾ ಹಿರಿತನವನ್ನು ಮುಂಬಡ್ತಿಗೆ ಸಂಕ್ಷ ರಿಸಬೇಕು, ಬಿಎಸ್ಸಿ ಸಿಬಿಝಡ್, ಸಮಾಜ ವಿಜ್ಞಾನ ವಿಷಯ ಶಿಕ್ಷ ಕರನ್ನು ಪರಿಗಣಿಸಬೇಕು, ವೇತನ ಸರಣಿ ಸರಿದೂಗಿಸಬೇಕು, ಬಿಇಡಿ ಪದವೀಧರ ಶಿಕ್ಷ ಕರಿಗೆ ಪ್ರೌಢ ಶಾಲೆಗೆ ಬಡ್ತಿ ನೀಡಬೇಕು ಎಂಬುದು ಸೇರಿದಂತೆ ನಾನಾ ಬೇಡಿಕೆಗಳ ಈಡೇರಿಸಬೇಕೆಂದು ಆಗ್ರಹಿಸಿದರು.
ಪ್ರತಿಭಟನಾ ಧರಣಿಯಲ್ಲಿ ಪದವೀಧರ ಶಿಕ್ಷ ಕರ ಸಂಘದ ಅಧ್ಯಕ್ಷ ಶರಣಬಸವ ಬನ್ನಿಗೋಳ, ಪ್ರಧಾನ ಕಾರ್ಯದರ್ಶಿ ಎಂ. ಅಪ್ಪಣ್ಣ, ಶಿಕ್ಷ ಕರ ಸಂಘದ ಮುಖಂಡರಾದ ಹುಸೇನಪ್ಪ ಮುಂಡರಗಿ, ಶೀಭಾರಾಣಿ, ಡಿ.ಜಿ ಸಜ್ಜನ್, ಭಾರತಿ, ಶರಣಬಸವ ಮ್ಯಾಡಿ, ಮಹಾಬಲೇಶ್ವರ ಶೆಟ್ಟಿ, ಮಂಜುನಾಥ ಪೂಜಾರಿ, ಗದ್ದೆಪ್ಪ ಸಿದ್ದಾಪುರ, ಬಸವರಾಜ ಮ್ಯಾಗೇರಿ ಸೇರಿದಂತೆ ಶಿಕ್ಷ ಕರು ಪಾಲ್ಗೊಂಡಿದ್ದರು.
ಪ್ರಾಥಮಿಕ ಶಾಲಾ ಪದವೀಧರ ಶಿಕ್ಷ ಕರನ್ನು 6ರಿಂದ 8ನೇ ತರಗತಿಗಳಿಗೆ ವಿಲೀನ ಮಾಡುವುದು, ಸೇವಾ ನಿರತ ಪದವೀಧರ ಶಿಕ್ಷ ಕರಿಗೆ ಬಡ್ತಿ ನೀಡಬೇಕು, ಮುಂಬಡ್ತಿ ಪರೀಕ್ಷೆ ರದ್ದುಪಡಿಸಬೇಕು, ಗುಣಾತ್ನಕ ಶಿಕ್ಷ ಣಕ್ಕಾಗಿ ವಿಷಯ ಶಿಕ್ಷ ಕರನ್ನು ಸೇವೆಯಲ್ಲಿ ಮುಂದುವರೆಸಬೇಕು, ಅಖಂಡ ಸೇವಾ ಹಿರಿತನವನ್ನು ಮುಂಬಡ್ತಿಗೆ ಸಂಕ್ಷ ರಿಸಬೇಕು, ಬಿಎಸ್ಸಿ ಸಿಬಿಝಡ್, ಸಮಾಜ ವಿಜ್ಞಾನ ವಿಷಯ ಶಿಕ್ಷ ಕರನ್ನು ಪರಿಗಣಿಸಬೇಕು, ವೇತನ ಸರಣಿ ಸರಿದೂಗಿಸಬೇಕು, ಬಿಇಡಿ ಪದವೀಧರ ಶಿಕ್ಷ ಕರಿಗೆ ಪ್ರೌಢ ಶಾಲೆಗೆ ಬಡ್ತಿ ನೀಡಬೇಕು ಎಂಬುದು ಸೇರಿದಂತೆ ನಾನಾ ಬೇಡಿಕೆಗಳ ಈಡೇರಿಸಬೇಕೆಂದು ಆಗ್ರಹಿಸಿದರು.
ಪ್ರತಿಭಟನಾ ಧರಣಿಯಲ್ಲಿ ಪದವೀಧರ ಶಿಕ್ಷ ಕರ ಸಂಘದ ಅಧ್ಯಕ್ಷ ಶರಣಬಸವ ಬನ್ನಿಗೋಳ, ಪ್ರಧಾನ ಕಾರ್ಯದರ್ಶಿ ಎಂ. ಅಪ್ಪಣ್ಣ, ಶಿಕ್ಷ ಕರ ಸಂಘದ ಮುಖಂಡರಾದ ಹುಸೇನಪ್ಪ ಮುಂಡರಗಿ, ಶೀಭಾರಾಣಿ, ಡಿ.ಜಿ ಸಜ್ಜನ್, ಭಾರತಿ, ಶರಣಬಸವ ಮ್ಯಾಡಿ, ಮಹಾಬಲೇಶ್ವರ ಶೆಟ್ಟಿ, ಮಂಜುನಾಥ ಪೂಜಾರಿ, ಗದ್ದೆಪ್ಪ ಸಿದ್ದಾಪುರ, ಬಸವರಾಜ ಮ್ಯಾಗೇರಿ ಸೇರಿದಂತೆ ಶಿಕ್ಷ ಕರು ಪಾಲ್ಗೊಂಡಿದ್ದರು.