ಆ್ಯಪ್ನಗರ

4 ಲಕ್ಷ ರೂ. ಪರಿಹಾರ ವಿತರಣೆ

ಸಮೀಪದ ಬೆಂಚಲದೊಡ್ಡಿಯಲ್ಲಿ ಕಳೆದ ಭಾನುವಾರ ರಾತ್ರಿ ಸಿಡಿಲು ಬಡಿದು ಮೃತಪಟ್ಟ ಕುರಿಗಾಯಿ ಸೋಮಪ್ಪನ ಪತ್ನಿ ಹುಲಿಗೆಮ್ಮ ಅವರಿಗೆ ಪ್ರಕೃತಿ ವಿಕೋಪ ಪರಿಹಾರ ನಿಧಿಯಡಿ 4 ಲಕ್ಷ ರೂ.ಗಳ ಪರಿಹಾರದ ಚೆಕ್‌ನ್ನು ಶಾಸಕ ಡಿ.ಎಸ್‌.ಹೂಲಗೇರಿ ಮಂಗಳವಾರ ವಿತರಿಸಿದರು.

Vijaya Karnataka 12 Jun 2019, 3:09 pm
ಹಟ್ಟಿಚಿನ್ನದಗಣಿ : ಸಮೀಪದ ಬೆಂಚಲದೊಡ್ಡಿಯಲ್ಲಿ ಕಳೆದ ಭಾನುವಾರ ರಾತ್ರಿ ಸಿಡಿಲು ಬಡಿದು ಮೃತಪಟ್ಟ ಕುರಿಗಾಯಿ ಸೋಮಪ್ಪನ ಪತ್ನಿ ಹುಲಿಗೆಮ್ಮ ಅವರಿಗೆ ಪ್ರಕೃತಿ ವಿಕೋಪ ಪರಿಹಾರ ನಿಧಿಯಡಿ 4 ಲಕ್ಷ ರೂ.ಗಳ ಪರಿಹಾರದ ಚೆಕ್‌ನ್ನು ಶಾಸಕ ಡಿ.ಎಸ್‌.ಹೂಲಗೇರಿ ಮಂಗಳವಾರ ವಿತರಿಸಿದರು.
Vijaya Karnataka Web rs 4 lakhs distribution of relief
4 ಲಕ್ಷ ರೂ. ಪರಿಹಾರ ವಿತರಣೆ


ತಹಸೀಲ್ದಾರ್‌ ಚಾಮರಾಜ ಪಾಟೀಲ್‌, ಕಂದಾಯ ನೀರಿಕ್ಷಕ ರಾಘವೇಂದ್ರ, ಗ್ರಾಮಲೆಕ್ಕಾಧಿಕಾರಿ ಅಬ್ದುಲ್‌ ರೌಫ್‌, ಮುಖಂಡರಾದ ಭೂಪನಗೌಡ ಕರಡಕಲ್‌, ಶಂಕರಗೌಡ ಬಳಗಾನೂರು, ವೆಂಕಟೇಶ ಗುತ್ತೇದಾರ್‌, ಶಿವಣ್ಣ ನಾಯಕ ಕೋಠಾ, ಸಿದ್ದಪ್ಪ ಬೆಂಚಲದೊಡ್ಡಿ, ಎಂ.ಡಿ.ರಫಿ, ಪರಶುರಾಮ್‌ ನಗನೂರು, ಬಾಬು ದಿಡ್ಡಿಮನಿ, ಮಹಿಬೂಬ್‌ ಮ್ಯಾಕನಿಕ್‌, ಶರಣಪ್ಪ ವಂದಲಿ, ರಾಮಣ್ಣ ಇತರರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ