ಆ್ಯಪ್ನಗರ

ಸ್ಕೌಟ್ಸ್‌-ಗೈಡ್ಸ್‌ ಶಿಕ್ಷ ಕರಿಗೆ ರಾಜ್ಯಪ್ರಶಸ್ತಿ ಪ್ರದಾನ

ಭಾರತ್‌ ಸ್ಕೌಟ್ಸ್‌ ಮತ್ತು ಗೈಡ್ಸ್‌ ಚಳವಳಿಯಲ್ಲಿ ಸುಧಿರ್ಘ ಸೇವೆ ಸಲ್ಲಿಸಿದ ಜಿಲ್ಲೆಯ ನಾಲ್ವರು ಶಿಕ್ಷ ಕರಿಗೆ ಬೆಂಗಳೂರಿನಲ್ಲಿ ಇತ್ತೀಚೆಗೆ ರಾಜ್ಯಪ್ರಶಸ್ತಿ ಪ್ರದಾನಮಾಡಲಾಯಿತು.

Vijaya Karnataka 14 Oct 2018, 5:00 am
ರಾಯಚೂರು : ಭಾರತ್‌ ಸ್ಕೌಟ್ಸ್‌ ಮತ್ತು ಗೈಡ್ಸ್‌ ಚಳವಳಿಯಲ್ಲಿ ಸುಧಿರ್ಘ ಸೇವೆ ಸಲ್ಲಿಸಿದ ಜಿಲ್ಲೆಯ ನಾಲ್ವರು ಶಿಕ್ಷ ಕರಿಗೆ ಬೆಂಗಳೂರಿನಲ್ಲಿ ಇತ್ತೀಚೆಗೆ ರಾಜ್ಯಪ್ರಶಸ್ತಿ ಪ್ರದಾನಮಾಡಲಾಯಿತು.
Vijaya Karnataka Web RAC-RCH13HD05


ಹಿರಿಯ ಮುಖಂಡ ಪಿ.ಜಿ.ಆರ್‌.ಸಿಂಧ್ಯ ಅವರು ಪ್ರಶಸ್ತಿ ಪ್ರದಾನಮಾಡಿದರು. ರಾಯಚೂರಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸ್ಕೌಟ್ಸ್‌ ಮಾಸ್ಟರ್‌ ರಾವುತರಾವ್‌ ಬರೂರು, ಮಸ್ಕಿ ಜೋಗಿನ್‌ ರಾಮಣ್ಣ ಪ್ರೌಢಶಾಲೆಯ ಸ್ಕೌಟ್ಸ್‌ ಮಾಸ್ಟರ್‌ ಶಿವಪ್ಪ ಹಸಮಕಲ್‌, ಮಾನ್ವಿ ನಿವೃತ್ತ ಶಿಕ್ಷ ಕಿ ಶಾರದಾ ಹಾಗೂ ಪೊಲೀಸ್‌ ಕಾಲೊನಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಗೈಡ್ಸ್‌ ಕ್ಯಾಪ್ಟನ್‌ ಶಂಷಾದ್‌ ಬೇಗಂ ಅವರು ಪ್ರಶಸ್ತಿಗೆ ಭಾಜನರಾಗಿದ್ದಾರೆ. ಈ ಸಂದರ್ಭದಲ್ಲಿ ಗೈಡ್ಸ್‌ ಜಿಲ್ಲಾ ಆಯುಕ್ತೆ ಕೆ.ಆಲಿಯಾ ಖಾನಂ, ಸ್ಕೌಟ್ಸ್‌ ಜಿಲ್ಲಾ ಸ್ಥಾನಿಕ ಆಯುಕ್ತ ಎಲ್‌.ಬಿ.ಹೊರಪ್ಯಾಟಿ, ರಮೇಶ ರಾಠೋಡ ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ