ಆ್ಯಪ್ನಗರ

ಪ್ರವಾಸಿಯ ಬ್ಯಾಗ್ ಮರಳಿಸಿದ ‘ಪ್ರವಾಸಿ ಮಿತ್ರ’

ಹಂಪಿಯ ವಿಜಯ ವಿಠ್ಠಲ ದೇಗುಲ ಬಳಿ ಬ್ಯಾಟರಿ ಚಾಲಿತ ವಾಹನದಲ್ಲೇ ಮರೆತುಹೋಗಿದ್ದ ಹಣವಿದ್ದ ತನ್ನ ಬ್ಯಾಗ್ ಅನ್ನು ಇಟಲಿಯ ಪ್ರವಾಸಿಗ ಎಡ್ರಡೊ ಅವರಿಗೆ ಪ್ರವಾಸಿಮಿತ್ರ ಸೆಕ್ಯೂರಿಟಿ ಗಾರ್ಡ್ ಮರಳಿಸಿದ್ದಾರೆ.

ವಿಕ ಸುದ್ದಿಲೋಕ 7 Feb 2017, 7:53 am
ಹೊಸಪೇಟೆ: ಹಂಪಿಯ ವಿಜಯ ವಿಠ್ಠಲ ದೇಗುಲ ಬಳಿ ಬ್ಯಾಟರಿ ಚಾಲಿತ ವಾಹನದಲ್ಲೇ ಮರೆತುಹೋಗಿದ್ದ ಹಣವಿದ್ದ ತನ್ನ ಬ್ಯಾಗ್ ಅನ್ನು ಇಟಲಿಯ ಪ್ರವಾಸಿಗ ಎಡ್ರಡೊ ಅವರಿಗೆ ಪ್ರವಾಸಿಮಿತ್ರ ಸೆಕ್ಯೂರಿಟಿ ಗಾರ್ಡ್ ಮರಳಿಸಿದ್ದಾರೆ.
Vijaya Karnataka Web security gaurd returns to a foreigner
ಪ್ರವಾಸಿಯ ಬ್ಯಾಗ್ ಮರಳಿಸಿದ ‘ಪ್ರವಾಸಿ ಮಿತ್ರ’


ಸೆಕ್ಯೂರಿಟಿ ಗಾರ್ಡ್ ಎಚ್.ವೆಂಕಟೇಶ್ ಅವರು, ವಿಜಯ ವಿಠ್ಠಲ್ ದೇಗುಲದಲ್ಲಿದ್ದ ಎಡ್ರಡೊ ಅವರನ್ನು ಸಂಪರ್ಕಿಸಿ, ಈ ಬ್ಯಾಗ್ ಮರಳಿಸಿದ್ದಾರೆ. ಬ್ಯಾಗ್‌ನಲ್ಲಿ ಎರಡು ಪಾಸ್‌ಪೋರ್ಟ್, 250 ಯುರೊ, 4500 ರೂ. ನಗದು ಮತ್ತು ಕ್ಯಾಮೆರಾ ಇದ್ದವು. ಪ್ರವಾಸಿ ಮಿತ್ರ ವೆಂಕಟೇಶ್ ಅವರ ಪ್ರಾಮಾಣಿಕತೆಗೆ ಎಡ್ರಡೊ ಮೆಚ್ಚುಗೆ ಸೂಚಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ