ಆ್ಯಪ್ನಗರ

ಆಹಾರಕ್ಕಾಗಿ ಕುರಿಗಳ ಹೆಣಗಾಟ

ಪಟ್ಟಣದ ಸುತ್ತಮುತ್ತಲ ಗ್ರಾಮಗಳಲ್ಲಿ ನೂರಾರು ಕುರಿಗಳ ಹಿಂಡು ಬಿರುಕು ಬಿಟ್ಟ, ಬರಡು ನೆಲದಲ್ಲಿ ಆಹಾರ ಹುಡುಕುತ್ತಿರುವ ದಶ್ಯ ಮಾಮೂಲಾಗಿದೆ.ಕಳೆದ ವರ್ಷದಿಂದ ಸಮರ್ಪಕ ಮಳೆ ಇಲ್ಲದೆ ಬೆಳೆಯೂ ಅರೆಬರೆಯಾಗಿದೆ. ಮಳೆ ಇಲ್ಲದೆ ನೆಲ ಹಸಿ ಕಂಡಿಲ್ಲ. ಸುಡು ಬಿಸಿಲಿಗೆ ನೆಲ ಬಿರುಕು ಬಿಡುತ್ತಿದೆ. ನೆಲ ಬರಡಾದ್ದರಿಂದ ಪಕ್ಷಿ, ಪ್ರಾಣಿಗಳು, ಹಸುಗಳು ಮೇವಿಗಾಗಿ ಪರಿತಪಿಸುವ ಸ್ಥಿತಿ ನಿರ್ಮಾಣವಾಗಿದೆ.

ವಿಕ ಸುದ್ದಿಲೋಕ 26 Mar 2016, 5:13 am
ಸಿರವಾರ; ಪಟ್ಟಣದ ಸುತ್ತಮುತ್ತಲ ಗ್ರಾಮಗಳಲ್ಲಿ ನೂರಾರು ಕುರಿಗಳ ಹಿಂಡು ಬಿರುಕು ಬಿಟ್ಟ, ಬರಡು ನೆಲದಲ್ಲಿ ಆಹಾರ ಹುಡುಕುತ್ತಿರುವ ದಶ್ಯ ಮಾಮೂಲಾಗಿದೆ.
Vijaya Karnataka Web sheep struggle for food
ಆಹಾರಕ್ಕಾಗಿ ಕುರಿಗಳ ಹೆಣಗಾಟ


ಕಳೆದ ವರ್ಷದಿಂದ ಸಮರ್ಪಕ ಮಳೆ ಇಲ್ಲದೆ ಬೆಳೆಯೂ ಅರೆಬರೆಯಾಗಿದೆ. ಮಳೆ ಇಲ್ಲದೆ ನೆಲ ಹಸಿ ಕಂಡಿಲ್ಲ. ಸುಡು ಬಿಸಿಲಿಗೆ ನೆಲ ಬಿರುಕು ಬಿಡುತ್ತಿದೆ. ನೆಲ ಬರಡಾದ್ದರಿಂದ ಪಕ್ಷಿ, ಪ್ರಾಣಿಗಳು, ಹಸುಗಳು ಮೇವಿಗಾಗಿ ಪರಿತಪಿಸುವ ಸ್ಥಿತಿ ನಿರ್ಮಾಣವಾಗಿದೆ.

ಜಕ್ಕಲದಿನ್ನಿ, ಅತ್ತನೂರು, ಗಣದಿನ್ನಿ, ಚಾಗಬಾವಿ, ಎನ್. ಗಣೇಕಲ್, ನಾಗಡದಿನ್ನಿ ಗ್ರಾಮಗಳ ಸುತ್ತಲೂ ಇರುವ ಹೊಲಗಳಲ್ಲಿ ನಿತ್ಯ ಬೆಳಗಾದರೆ ಹೊಲಗಳಲ್ಲಿ ಕುರಿಗಳ ಹಿಂಡು ಕಾಣಿಸುತ್ತಿದೆ. ಒಂದೊಂದು ಹಿಂಡಿನಲ್ಲಿ ಸುಮಾರು 300 ರಿಂದ 500 ಕುರಿಗಳು ಇರುತ್ತವೆ. ಒಣ ಪ್ರದೇಶದಲ್ಲಿ ಆಹಾರಕ್ಕಾಗಿ ಕುರಿಗಳು ಹೆಣಗಾಡುವಂತಾಗಿದೆ. ಕುರಿಗಾಹಿಗಳಿಗೆ ಕುರಿಗಳನ್ನು ನಿರ್ವಹಿಸುವುದೇ ಸವಾಲಿನ ಕೆಲಸವಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ