ಆ್ಯಪ್ನಗರ

ಬಿಸಿಲ ನಾಡಲ್ಲಿ ಮಲೆನಾಡು ಸೊಬಗು

ಬಿರುಬಿಸಿಲ ನಾಡಲ್ಲಿ ಶುಕ್ರವಾರ ಮಲೆನಾಡು ಅನುಭವ ಕಂಡುಬಂತು. ಶುಕ್ರವಾರ ಬೆಳಗ್ಗೆ 6ರಿಂದ 8ರವರೆಗೆ ದಟ್ಟವಾದ ಮಂಜು ಆವರಿಸಿತ್ತು. ಸೂರ್ಯೋದಯದ ವೈಭವ ಮರೆಯಾಯಿತು.

Vijaya Karnataka 20 Oct 2018, 5:00 am
ದೇವದುರ್ಗ : ಬಿರುಬಿಸಿಲ ನಾಡಲ್ಲಿ ಶುಕ್ರವಾರ ಮಲೆನಾಡು ಅನುಭವ ಕಂಡುಬಂತು. ಶುಕ್ರವಾರ ಬೆಳಗ್ಗೆ 6ರಿಂದ 8ರವರೆಗೆ ದಟ್ಟವಾದ ಮಂಜು ಆವರಿಸಿತ್ತು. ಸೂರ್ಯೋದಯದ ವೈಭವ ಮರೆಯಾಯಿತು. ಬೆಳಗಿನ ಏಳರವರೆಗೂ ಕತ್ತಲು ಆವರಿಸಿತ್ತು. ವಾಹನಗಳು ದೀಪ ಹಚ್ಚಿಕೊಂಡೇ ಸಂಚರಿಸಿದವು. ಬೀದಿ ದೀಪ ಸೇರಿ ಹೋಟೆಲ್‌, ಅಂಗಡಿ ಮುಂಗಟ್ಟುಗಳಲ್ಲಿ 8ರ ವರೆಗೆ ವಿದ್ಯುತ್‌ ದೀಪ ಉರಿದವು. ತೀವ್ರ ಮಳೆ ಕೊರತೆ ಮಧ್ಯೆ ಶುಕ್ರವಾರ ಬೆಳಗ್ಗೆ ಮುಸುಕಿದ ಇಬ್ಬನಿ, ಇಲ್ಲಿನ ಜನರಿಗೆ ಮಲೆನಾಡು ಸೊಬಗಿನ ಅನುಭವವಾಯಿತು.
Vijaya Karnataka Web RAC-RCH19DEO04


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ