ಆ್ಯಪ್ನಗರ

ಕ್ಷಯ ರೋಗ ಮನೆಮನೆ ಸಮೀಕ್ಷೆ

ನಗರದ ಉಪ್ಪಾರವಾಡಿಯಲ್ಲಿ ಕೇಂದ್ರ ಸರಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ರಾಜ್ಯ ಸರಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಕುಷ್ಠರೋಗ ನಿರ್ಮೂಲನಾ ಯೋಜನಾ ಸಂಘ ರಾಯಚೂರು, ಸಾಧನಾ ಸ್ವಯಂ ಸೇವಾ ಸಂಸ್ಥೆ ಸಿಂಧನೂರು ಇವರ ಸಂಯುಕ್ತಾಶ್ರಯದಲ್ಲಿ ಮಂಗಳವಾರ ಸಂಶಯಾಸ್ಪದ ಕುಷ್ಟರೋಗಿಗಳ ಸಮೀಕ್ಷೆ ಹಿನ್ನೆಲೆಯಲ್ಲಿ ಮನೆಮನೆ ಭೇಟಿ ಕಾರ್ಯ ನಡೆಯಿತು.

Vijaya Karnataka 11 Jul 2019, 5:00 am
ಸಿಂಧನೂರು : ನಗರದ ಉಪ್ಪಾರವಾಡಿಯಲ್ಲಿ ಕೇಂದ್ರ ಸರಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ರಾಜ್ಯ ಸರಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಕುಷ್ಠರೋಗ ನಿರ್ಮೂಲನಾ ಯೋಜನಾ ಸಂಘ ರಾಯಚೂರು, ಸಾಧನಾ ಸ್ವಯಂ ಸೇವಾ ಸಂಸ್ಥೆ ಸಿಂಧನೂರು ಇವರ ಸಂಯುಕ್ತಾಶ್ರಯದಲ್ಲಿ ಮಂಗಳವಾರ ಸಂಶಯಾಸ್ಪದ ಕುಷ್ಟರೋಗಿಗಳ ಸಮೀಕ್ಷೆ ಹಿನ್ನೆಲೆಯಲ್ಲಿ ಮನೆಮನೆ ಭೇಟಿ ಕಾರ್ಯ ನಡೆಯಿತು.
Vijaya Karnataka Web tuberculosis disease home survey
ಕ್ಷಯ ರೋಗ ಮನೆಮನೆ ಸಮೀಕ್ಷೆ


ಸರ್ವೇ ಕಾರ್ಯದಲ್ಲಿ ಕುಷ್ಠರೋಗ ಬಾಧಿತರ ಸುತ್ತಮುತ್ತಲಿನ ಮನೆಗಳಿಗೆ ಭೇಟಿ ನೀಡಲಾಯಿತು. ಜಿಲ್ಲಾ ಕುಷ್ಟರೋಗ ನಿಯಂತ್ರಣಾಧಿಕಾರಿ ಡಾ.ಎಂ.ಎನ್‌ ನಂದಿತಾ ನೇತೃತ್ವದಲ್ಲಿ ಸರ್ವೇ ಕಾರ್ಯಕ್ರಮ ನಡೆಯಿತು. ವೀರೇಶ ಗವಿಮಠ ಹಾಗೂ ಮೇಲ್ವಿಚಾರಕರಾದ ಹಾದಿಮನಿ ಮುದುಗಲ್‌, ಬಿ.ಎಂ.ದೊಡ್ಡಮನಿ, ಸಾಧನಾ ಸಂಸ್ಥೆಯ ಸುರೇಶ ರಡ್ಡಿ ವಿರುಪಾಪುರ ಮತ್ತು ನಗರ ಆರೋಗ್ಯ ಕೆಂದ್ರದ ಸಿಂಬ್ಬಂದಿಗಳಾದ ಸಂತೋಷಮ್ಮ, ಶಮಿನಾ, ಕಮಲಮ್ಮ ಸೇರಿ ಇತರರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ