ಆ್ಯಪ್ನಗರ

ಉಟಕನೂರ ತಾತನ ಜಾತ್ರೆ; ಸಾಮೂಹಿಕ ವಿವಾಹ

ಸಮೀಪದ ಗಾಂಧಿನಗರ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ಜೆ.ವೆಂಕಟೇಶ್ವರಕ್ಯಾಂಪಿನಲ್ಲಿ ಶ್ರಾವಣ ಸೋಮವಾರದ ನಿಮಿತ್ತ ಉಟಕನೂರ ತಾತನ ಜಾತ್ರೆ ನಡೆಯಿತು.

Vijaya Karnataka 5 Sep 2018, 5:00 am
ಜಾಲಿಹಾಳ : ಸಮೀಪದ ಗಾಂಧಿನಗರ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ಜೆ.ವೆಂಕಟೇಶ್ವರಕ್ಯಾಂಪಿನಲ್ಲಿ ಶ್ರಾವಣ ಸೋಮವಾರದ ನಿಮಿತ್ತ ಉಟಕನೂರ ತಾತನ ಜಾತ್ರೆ ನಡೆಯಿತು.
Vijaya Karnataka Web RAC-RCH04JALIHAL01


ಬೆಳಗ್ಗೆಯಿಂದ ಉಟಕನೂರು ತಾತನ ಗದ್ದುಗೆಗೆ ವಿಶೇಷ ಪೂಜೆ ಸೇರಿ ನಾನಾ ಧಾರ್ಮಿಕ ವಿಧಿ ವಿಧಾನಗಳು ನಡೆದವು. ಡೊಳ್ಳು ಕುಣಿತ ಸೇರಿ ನಾನಾ ವಾದ್ಯಮೇಳದೊಂದಿಗೆ ಗಂಗೆ ಸ್ಥಳಕ್ಕೆ ಹೋಗಿ ಪೂಜೆ ಸಲ್ಲಿಸಲಾಯಿತು. ಇದೇ ವೇಳೆ 9ಸಾಮೂಹಿಕ ವಿವಾಹ ನಡೆದವು. ದೇವಸ್ಥಾನ ಸಮಿತಿಯಿಂದ ಭಕ್ತರಿಗೆ ಅನ್ನಸಂತರ್ಪಣೆ ನಡೆಯಿತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ