ಆ್ಯಪ್ನಗರ

ಗ್ರಾಮೀಣ ಠಾಣೆಯಲ್ಲಿ ವನಮಹೋತ್ಸವ

ನಗರದ ಗ್ರಾಮೀಣ ಪೊಲೀಸ್‌ ಠಾಣೆಯಲ್ಲಿ ವನಸಿರಿ ಫೌಂಡೇಷನ್‌ನಿಂದ ವನಮಹೋತ್ಸವ ನಿಮಿತ್ತ ಭಾನುವಾರ ಸಸಿಗಳನ್ನು ನೆಡಲಾಯಿತು.

Vijaya Karnataka 19 Mar 2019, 5:00 am
ಸಿಂಧನೂರು : ನಗರದ ಗ್ರಾಮೀಣ ಪೊಲೀಸ್‌ ಠಾಣೆಯಲ್ಲಿ ವನಸಿರಿ ಫೌಂಡೇಷನ್‌ನಿಂದ ವನಮಹೋತ್ಸವ ನಿಮಿತ್ತ ಭಾನುವಾರ ಸಸಿಗಳನ್ನು ನೆಡಲಾಯಿತು.
Vijaya Karnataka Web RAC-RCH17SND3


ಪೊಲೀಸ್‌ ಇಲಾಖೆಯ ಪೇದೆಗಳು ಮೈದಾನದಲ್ಲಿ ಸಸಿಗಳನ್ನು ನೆಟ್ಟರು. ನಂತರ ಪಕ್ಷಿಗಳಿಗಾಗಿ ಗಿಡಗಳಲ್ಲಿ ನೀರಿನ ವ್ಯವಸ್ಥೆ ಕಲ್ಪಿಸಲಾಯಿತು. ವನಸಿರಿ ಫೌಂಡೇಶನ್‌ ಅಧ್ಯಕ್ಷ ಅಮರೇಗೌಡ ಮಲ್ಲಾಪುರ, ನಗರಸಭೆ ಪರಿಸರ ಅಭಿಯಂತರ ಸುಬ್ರಹ್ಮಣ್ಯ, ಸಂಚಾರಿ ಪೊಲೀಸ್‌ ಠಾಣೆ ಪಿಎಸ್‌ಐ ಮಹ್ಮದ್‌ರಫಿ, ಸಿಆರ್‌ಪಿ ಮಹೆಬೂಬ್‌, ವಿಶ್ವನಾಥ ಪಾಟೀಲ್‌, ಮೌನೇಶ, ರಾಜು ಅಡವಿಬಾವಿ ಹಾಗೂ ಇತರರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ