ಆ್ಯಪ್ನಗರ

10ನೇ ಜಿಲ್ಲಾಸಮ್ಮೇಳನ ಪ್ರಚಾರ ರಥಕ್ಕೆ ಸ್ವಾಗತ

ಅ.22, 23 ರಂದು ಸಿಂಧನೂರಿನಲ್ಲಿನಡೆಯುವ 10ನೇ ಜಿಲ್ಲಾಕನ್ನಡ ಸಾಹಿತ್ಯ ಸಮ್ಮೇಳನ ಅಂಗವಾಗಿ ಜಿಲ್ಲಾದ್ಯಂತ ಸಂಚರಿಸುವ ಪ್ರಚಾರ ರಥಯಾತ್ರೆಗೆ ಗುರುವಾರ ಡಾ.ಬಿ.ಆರ್‌.ಅಂಬೇಡ್ಕರ್‌ (ಐ.ಬಿ.) ವೃತ್ತದ ಬಳಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್‌ನಿಂದ ಅದ್ಧೂರಿಯಾಗಿ ಸ್ವಾಗತಿಸಲಾಯಿತು.

Vijaya Karnataka 19 Oct 2019, 5:00 am
ಮಾನ್ವಿ; ಅ.22, 23 ರಂದು ಸಿಂಧನೂರಿನಲ್ಲಿನಡೆಯುವ 10ನೇ ಜಿಲ್ಲಾಕನ್ನಡ ಸಾಹಿತ್ಯ ಸಮ್ಮೇಳನ ಅಂಗವಾಗಿ ಜಿಲ್ಲಾದ್ಯಂತ ಸಂಚರಿಸುವ ಪ್ರಚಾರ ರಥಯಾತ್ರೆಗೆ ಗುರುವಾರ ಡಾ.ಬಿ.ಆರ್‌.ಅಂಬೇಡ್ಕರ್‌ (ಐ.ಬಿ.) ವೃತ್ತದ ಬಳಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್‌ನಿಂದ ಅದ್ಧೂರಿಯಾಗಿ ಸ್ವಾಗತಿಸಲಾಯಿತು. ಈ ವೇಳೆ ಮಾತನಾಡಿದ ತಾಲೂಕು ಕ.ಸಾ.ಪ ಅಧ್ಯಕ್ಷ ಮಹ್ಮದ್‌ ಮುಜೀಬ್‌, ಸಿಂಧನೂರಿನಲ್ಲಿನಡೆಯುವ 10ನೇ ಜಿಲ್ಲಾಕನ್ನಡ ಸಾಹಿತ್ಯ ಸಮ್ಮೇಳನದಲ್ಲಿಎಲ್ಲಕನ್ನಡಾಭಿಮಾನಿಗಳು, ಸಾಹಿತ್ಯಾಸಕ್ತರು ಭಾಗವಹಿಸಿ ಯಶಸ್ವಿಗೊಳಿಸಬೇಕು. ಮಾನ್ವಿ ಪಟ್ಟಣ ಸೇರಿ ತಾಲೂಕಿನ ವಿವಿಧೆಡೆ ಪ್ರಚಾರ ರಥಯಾತ್ರೆ ಸಂಚರಿಸಲಿದೆ ಎಂದರು.
Vijaya Karnataka Web welcome to the 10th district conference campaign chariot
10ನೇ ಜಿಲ್ಲಾಸಮ್ಮೇಳನ ಪ್ರಚಾರ ರಥಕ್ಕೆ ಸ್ವಾಗತ


ಪುರಸಭೆ ಸದಸ್ಯ ಸಾಬೀರ್‌ಪಾಷ, ಗೌರವ ಕಾರ್ಯದರ್ಶಿ ಬಸವರಾಜ ಭೋಗಾವತಿ, ಮಧುಪಾಂಡೆ, ಡಾ.ಪ್ರಜ್ಞಾ ಹರಿಪ್ರಸಾದ, ಮಹೆಮೂದಾಬೇಗಂ, ಅಂಬಮ್ಮ, ಮೌನೇಶ, ವೆಂಕಣ್ಣಯಾದವ, ಎಚ್‌.ಟಿ.ಪ್ರಕಾಶಬಾಬು, ಜಿ.ಎಸ್‌.ಬಾಲಾಜಿಸಿಂಗ್‌, ಕಸಾಪ ಪದಾಧಿಕಾರಿಗಳು, ಕನ್ನಡಪರ ಸಂಘಟನೆಗಳ ಮುಖಂಡರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ