ಆ್ಯಪ್ನಗರ

ಮಳೆಗಾಗಿ ಗುಡ್ಡದ ಪರಮಾನಂದ ದೇವರಿಗೆ ಪೂಜೆ

ಮಳೆಗಾಗಿ ಪಟ್ಟಣ ಹಾಗೂ ಸುತ್ತಲಿನ ಗಂಗಾಮತಸ್ಥ ಸಮುದಾಯದವರು, ಬೆಟ್ಟದ ಮೇಲಿರುವ ಪರಮಾನಂದ ದೇವರಿಗೆ ನೂರಾ ಒಂದು ಕುಂಭದ ನೀರು ಹಾಕಿ ಪೂಜೆ ಸಲ್ಲಿಸಿದರು.

Vijaya Karnataka 15 Sep 2018, 5:00 am
ಸಿರವಾರ : ಮಳೆಗಾಗಿ ಪಟ್ಟಣ ಹಾಗೂ ಸುತ್ತಲಿನ ಗಂಗಾಮತಸ್ಥ ಸಮುದಾಯದವರು, ಬೆಟ್ಟದ ಮೇಲಿರುವ ಪರಮಾನಂದ ದೇವರಿಗೆ ನೂರಾ ಒಂದು ಕುಂಭದ ನೀರು ಹಾಕಿ ಪೂಜೆ ಸಲ್ಲಿಸಿದರು.
Vijaya Karnataka Web worship god for the rain
ಮಳೆಗಾಗಿ ಗುಡ್ಡದ ಪರಮಾನಂದ ದೇವರಿಗೆ ಪೂಜೆ


ಪ್ರಮುಖ ಬೀದಿಗಳಲ್ಲಿ ನಾನಾ ವಾದ್ಯ ಮೇಳಗಳೊಂದಿಗ ಮೆರವಣಿಗೆ ನಡೆಸಲಾಯಿತು. ಪಟ್ಟಣದ ಎಲ್ಲ ದೇವಸ್ಥಾನಗಳ ದೇವರಿಗೆ ಜಲಾಭಿಷೇಕ ಮಾಡಲಾಯಿತು. ಈ ಸಂದರ್ಭದಲ್ಲಿ ರೇಣುಕಮ್ಮ ಸಾಬಯ್ಯ ,ಈಶಮ್ಮ ಈರಪ್ಪ, ಸಿದ್ದಮ್ಮ ಯಲ್ಲಪ್ಪ, ಮಡ್ಡಿ ಮಲ್ಲಿಕಾರ್ಜುನ, ರೈತ ಸಂಘದ ಸ್ಥಳೀಯ ಘಟಕದ ಅಧ್ಯಕ್ಷ ನಾಗರಾಜ ಖಾಜನಗೌಡ, ಕರವೇ ಕಾರ್ಯಕರ್ತ ಕೆ.ರಾಘವೇಂದ್ರ, ರಂಜಿತ್‌ , ಮಡ್ಡಿ ಮಂಜುನಾಥ ಸೇರಿ ಇತರರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ