ಆ್ಯಪ್ನಗರ

ವಿಶೇಷಚೇತನ ಮಕ್ಕಳ ವಿಶೇಷಶಾಲೆಗೆ ಅರ್ಜಿ

ತಾಲೂಕಿನ ರಸ್ತೆ ಜಕ್ಕಸಂದ್ರ ಬಳಿಯ ತಿರುಮೂರ್ತಿ ಗ್ರಾಮಾಭಿವೃದ್ದಿ ಕೇಂದ್ರದಲ್ಲಿ ಶ್ರವಣದೋಷ ಮತ್ತು ಬುದ್ಧಿಮಾಂದ್ಯ ಮಕ್ಕಳಿಗೆ ದಾಖಲಾತಿಗಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ ಎಂದು ...

Vijaya Karnataka 14 Feb 2019, 3:51 pm
ಹಾರೋಹಳ್ಳಿ (ಕನಕಪುರ ತಾ.): ತಾಲೂಕಿನ ರಸ್ತೆ ಜಕ್ಕಸಂದ್ರ ಬಳಿಯ ತಿರುಮೂರ್ತಿ ಗ್ರಾಮಾಭಿವೃದ್ದಿ ಕೇಂದ್ರದಲ್ಲಿ ಶ್ರವಣದೋಷ ಮತ್ತು ಬುದ್ಧಿಮಾಂದ್ಯ ಮಕ್ಕಳಿಗೆ ದಾಖಲಾತಿಗಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ ಎಂದು ಪುನರ್ವಸತಿ ಶಾಖಾ ವ್ಯವಸ್ಥಾಪಕ ಮಹಾಂತೇಶ ಹಿರೇಮಠ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Vijaya Karnataka Web application for disability childrens school
ವಿಶೇಷಚೇತನ ಮಕ್ಕಳ ವಿಶೇಷಶಾಲೆಗೆ ಅರ್ಜಿ


ದಾಖಲಾಗುವ ಎಲ್ಲಾ ವಿಕಲಚೇತನ ಮಕ್ಕಳಿಗೆ ಉಚಿತ ಊಟ, ವಸತಿ, ಶಿಕ್ಷ ಣ ಹಾಗು ವ್ಯವಸಾಯ, ಹಸು, ಕೋಳಿ, ಮೀನು, ರೇಷ್ಮೆ ಉದ್ಯಮದ ಸಾಕಾಣಿಕೆಯ ಬಗ್ಗೆ ತರಬೇತಿಗಳನ್ನು ನೀಡಲಾಗುವುದು. ಹೆಚ್ಚಿನ ವಿವರಗಳಿಗಾಗಿ 9740138504 ಸಂಪರ್ಕಿಸಲು ಕೋರಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ