ಆ್ಯಪ್ನಗರ

ಬಾಲ್ಯ ವಿವಾಹ ಪದ್ಧತಿ ವಿರುದ್ಧ ಜಾಗೃತಿ

ಕನಕಪುರ ತಾಲೂಕಿನ ಕಂಸಾಗರ ಅಂಬೇಡ್ಕರ್‌ ಪ್ರೌಢಶಾಲೆ ಆವರಣದಲ್ಲಿ ವೀರಾಂಜನೇಯ ಸಾಮಾಜಿಕ ಮತ್ತು ಸಾಂಸ್ಕೃತಿಕ ಟ್ರಸ್ಟ್‌ ವತಿಯಿಂದ ಬಾಲ್ಯವಿವಾಹ ವಿರುದ್ಧ ...

Vijaya Karnataka 4 Jan 2019, 5:00 am
ಕನಕಪುರ: ಕನಕಪುರ ತಾಲೂಕಿನ ಕಂಸಾಗರ ಅಂಬೇಡ್ಕರ್‌ ಪ್ರೌಢಶಾಲೆ ಆವರಣದಲ್ಲಿ ವೀರಾಂಜನೇಯ ಸಾಮಾಜಿಕ ಮತ್ತು ಸಾಂಸ್ಕೃತಿಕ ಟ್ರಸ್ಟ್‌ ವತಿಯಿಂದ ಬಾಲ್ಯವಿವಾಹ ವಿರುದ್ಧ ಜಾಗೃತಿ ಮತ್ತು ಜಾನಪದ ಗಾಯನ ಕಾರ್ಯಕ್ರಮವನ್ನು ಜ.4 ರಂದು ಮಧ್ಯಾಹ್ನ 2 ಗಂಟೆ ಹಮ್ಮಿಕೊಳ್ಳಲಾಗಿದೆ.
Vijaya Karnataka Web awareness against child marriage
ಬಾಲ್ಯ ವಿವಾಹ ಪದ್ಧತಿ ವಿರುದ್ಧ ಜಾಗೃತಿ


ಕಾರ್ಯಕ್ರಮವನ್ನು ವಕೀಲರು ಹಾಗೂ ಕನಕಪುರ ನಗರಸಭೆ ಕಾನೂನು ಸಲಹೆಗಾರರು ಆಗಿರುವ ಕಾಮೇಶ್‌ ಅವರು ಮಾಡಲಿದ್ದು, ಅಂಬೇಡ್ಕರ್‌ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಪುಟ್ಟಸ್ವಾಮಿ ಅಧ್ಯಕ್ಷ ತೆ ವಹಿಸಲಿದ್ದಾರೆ. ಪ್ರಧಾನ ಉಪನ್ಯಾಸಕರಾಗಿ ಶಿಶು ಅಭಿವೃದ್ಧಿ ಯೋಜನಾ ಅಧಿಕಾರಿಗಳಾದ ಸುರೇಂದ್ರ, ಸಾತನೂರು ಆರಕ್ಷ ಕ ಉಪನಿರೀಕ್ಷ ಕರಾದ ಮುರುಳಿ, ಮುಖ್ಯ ಅಥಿತಿಗಾಳಗಿ ಕೂಗಿ ಗಿರಿಯಪ್ಪ, ರಾಮು, ಮಹದೇವಯ್ಯ, ಸಂದೀಪ್‌, ಸರೋಜಮ್ಮ, ಕೆಂಪಮ್ಮ ಕಾಳಮಂಚಯ್ಯ, ಶಿವರಾಮು ಭಾಗವಹಿಸಲಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ