ಕನಕಪುರ: ಕನಕಪುರ ತಾಲೂಕಿನ ಕಂಸಾಗರ ಅಂಬೇಡ್ಕರ್ ಪ್ರೌಢಶಾಲೆ ಆವರಣದಲ್ಲಿ ವೀರಾಂಜನೇಯ ಸಾಮಾಜಿಕ ಮತ್ತು ಸಾಂಸ್ಕೃತಿಕ ಟ್ರಸ್ಟ್ ವತಿಯಿಂದ ಬಾಲ್ಯವಿವಾಹ ವಿರುದ್ಧ ಜಾಗೃತಿ ಮತ್ತು ಜಾನಪದ ಗಾಯನ ಕಾರ್ಯಕ್ರಮವನ್ನು ಜ.4 ರಂದು ಮಧ್ಯಾಹ್ನ 2 ಗಂಟೆ ಹಮ್ಮಿಕೊಳ್ಳಲಾಗಿದೆ.
ಕಾರ್ಯಕ್ರಮವನ್ನು ವಕೀಲರು ಹಾಗೂ ಕನಕಪುರ ನಗರಸಭೆ ಕಾನೂನು ಸಲಹೆಗಾರರು ಆಗಿರುವ ಕಾಮೇಶ್ ಅವರು ಮಾಡಲಿದ್ದು, ಅಂಬೇಡ್ಕರ್ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಪುಟ್ಟಸ್ವಾಮಿ ಅಧ್ಯಕ್ಷ ತೆ ವಹಿಸಲಿದ್ದಾರೆ. ಪ್ರಧಾನ ಉಪನ್ಯಾಸಕರಾಗಿ ಶಿಶು ಅಭಿವೃದ್ಧಿ ಯೋಜನಾ ಅಧಿಕಾರಿಗಳಾದ ಸುರೇಂದ್ರ, ಸಾತನೂರು ಆರಕ್ಷ ಕ ಉಪನಿರೀಕ್ಷ ಕರಾದ ಮುರುಳಿ, ಮುಖ್ಯ ಅಥಿತಿಗಾಳಗಿ ಕೂಗಿ ಗಿರಿಯಪ್ಪ, ರಾಮು, ಮಹದೇವಯ್ಯ, ಸಂದೀಪ್, ಸರೋಜಮ್ಮ, ಕೆಂಪಮ್ಮ ಕಾಳಮಂಚಯ್ಯ, ಶಿವರಾಮು ಭಾಗವಹಿಸಲಿದ್ದಾರೆ.
ಕಾರ್ಯಕ್ರಮವನ್ನು ವಕೀಲರು ಹಾಗೂ ಕನಕಪುರ ನಗರಸಭೆ ಕಾನೂನು ಸಲಹೆಗಾರರು ಆಗಿರುವ ಕಾಮೇಶ್ ಅವರು ಮಾಡಲಿದ್ದು, ಅಂಬೇಡ್ಕರ್ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಪುಟ್ಟಸ್ವಾಮಿ ಅಧ್ಯಕ್ಷ ತೆ ವಹಿಸಲಿದ್ದಾರೆ. ಪ್ರಧಾನ ಉಪನ್ಯಾಸಕರಾಗಿ ಶಿಶು ಅಭಿವೃದ್ಧಿ ಯೋಜನಾ ಅಧಿಕಾರಿಗಳಾದ ಸುರೇಂದ್ರ, ಸಾತನೂರು ಆರಕ್ಷ ಕ ಉಪನಿರೀಕ್ಷ ಕರಾದ ಮುರುಳಿ, ಮುಖ್ಯ ಅಥಿತಿಗಾಳಗಿ ಕೂಗಿ ಗಿರಿಯಪ್ಪ, ರಾಮು, ಮಹದೇವಯ್ಯ, ಸಂದೀಪ್, ಸರೋಜಮ್ಮ, ಕೆಂಪಮ್ಮ ಕಾಳಮಂಚಯ್ಯ, ಶಿವರಾಮು ಭಾಗವಹಿಸಲಿದ್ದಾರೆ.