ಆ್ಯಪ್ನಗರ

ಬರ: ರೈತರೊಂದಿಗೆ ಸಮಿತಿ ಸಂವಾದ

ಜಿಲ್ಲೆಗೆ ಬರ ಅಧ್ಯಯನಕ್ಕೆ ಆಗಮಿಸಿದ್ದ ರಾಜ್ಯ ಸಚಿವ ಸಂಪುಟ ಉಪಸಮಿತಿ, ಪಣ್ಣಯ್ಯನ ಪಾಳ್ಯ ಲಕ್ಷ್ಮೀಕಾಂತಪ್ಪ ಎಂಬುವರ ಜಮೀನಿನಲ್ಲಿ ರೈತನ ...

Vijaya Karnataka 11 Jan 2019, 5:00 am
Vijaya Karnataka Web drought committee dialogue with farmers
ಬರ: ರೈತರೊಂದಿಗೆ ಸಮಿತಿ ಸಂವಾದ
ಮಾಗಡಿ ಗ್ರಾಮಾಂತರ: ಜಿಲ್ಲೆಗೆ ಬರ ಅಧ್ಯಯನಕ್ಕೆ ಆಗಮಿಸಿದ್ದ ರಾಜ್ಯ ಸಚಿವ ಸಂಪುಟ ಉಪಸಮಿತಿ, ಪಣ್ಣಯ್ಯನ ಪಾಳ್ಯ ಲಕ್ಷ್ಮೀಕಾಂತಪ್ಪ ಎಂಬುವರ ಜಮೀನಿನಲ್ಲಿ ರೈತನ ಸಂಕಷ್ಟ ಆಲಿಸಿತು. ಸಚಿವರ ತಂಡದೊಂದಿಗೆ ಮಾತನಾಡಿದ ರೈತ ಲಕ್ಷ್ಮೀಕಾಂತಪ್ಪ ''ಸ್ವಾಮಿ 30 ಸಾವಿರ ರೂ. ಬಂಡವಾಳ ಹಾಕಿ ಹುರುಳಿ ಧಾನ್ಯ ಬೆಳೆದಿದ್ದೇನೆ. ಮಳೆಯ ಅಭಾವದಿಂದ ಹುರುಳಿ ನಿರೀಕ್ಷಿತ ಫಸಲು ಬಂದಿಲ್ಲ,'' ಎಂದು ಕಷ್ಟ ಹೇಳಿಕೊಂಡರು.ಹುರುಳಿ ಧಾನ್ಯಕ್ಕೆ ಸೂಕ್ತ ಬೆಂಬಲ ಬೆಲೆ ನೀಡುವ ಭರವಸೆ ನೀಡಿ ತಂಡ ಬೆಂಗಳೂರಿನತ್ತ ತೆರಳಿತು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ