ಆ್ಯಪ್ನಗರ

ಜೂಜು ಅಡ್ಡೆ ಮೇಲೆ ದಾಳಿ: ಏಳು ಮಂದಿ ಸೆರೆ

ಜೂಜು ಅಡ್ಡೆ ಮೇಲೆ ದಾಳಿ ನಡೆಸಿದ ಕಗ್ಗಲಿಪುರ ಪೋಲೀಸರು ಇಸ್ಪೀಟ್‌ ಆಡುತ್ತಿದ್ದ ಏಳು ಮಂದಿಯನ್ನು ಬಂಧಿಸಿ, ಜೂಜಿಗೆ ಬಳಸಿದ್ದ 28,400 ರೂ.ಗಳನ್ನು ವಶಪಡಿಸಿಕೊಂಡಿದ್ದಾರೆ.

Vijaya Karnataka 3 Mar 2019, 5:00 am
ಹಾರೋಹಳ್ಳಿ (ಕನಕಪುರ ತಾ.): ಜೂಜು ಅಡ್ಡೆ ಮೇಲೆ ದಾಳಿ ನಡೆಸಿದ ಕಗ್ಗಲಿಪುರ ಪೋಲೀಸರು ಇಸ್ಪೀಟ್‌ ಆಡುತ್ತಿದ್ದ ಏಳು ಮಂದಿಯನ್ನು ಬಂಧಿಸಿ, ಜೂಜಿಗೆ ಬಳಸಿದ್ದ 28,400 ರೂ.ಗಳನ್ನು ವಶಪಡಿಸಿಕೊಂಡಿದ್ದಾರೆ.
Vijaya Karnataka Web gambling attack seven arrested
ಜೂಜು ಅಡ್ಡೆ ಮೇಲೆ ದಾಳಿ: ಏಳು ಮಂದಿ ಸೆರೆ


ಕುಮಾರ್‌, ರವಿ, ಗುರುಪ್ರಸಾದ್‌, ಹೇಮಂತ್‌, ರಾಜ ಮತ್ತು ಅವರ ಸ್ನೇಹಿತನೊಬ್ಬನನ್ನು ಬಂಧಿಸಲಾಗಿದೆ ಇವರೆಲ್ಲಾ ಬೆಂಗಳೂರಿನ ಜಯನಗರ, ಕೋಣನಕುಂಟೆ ಕ್ರಾಸ್‌ ಭಾಗದವರಾಗಿದ್ದಾರೆ. ಬೂದಿಪಾಳ್ಯ ಗ್ರಾಮದ ಹೊರ ವಲಯದ ಸಾರ್ವಜನಿಕ ಸ್ಥಳದಲ್ಲಿ ಜೂಜಾಡುತ್ತಿದ್ದ ಬಗ್ಗೆ ಖಚಿತ ಮಾಹಿತಿ ಪಡೆದ ಪೊಲೀಸರು ಪಿಎಸ್‌ಐ ಬಿ.ಟಿ.ಗೋವಿಂದ್‌ರವರ ನೇತೃತ್ವದಲ್ಲಿ ದಾಳಿ ನಡೆಸಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ