ಆ್ಯಪ್ನಗರ

ಯುಗಾದಿಗೆ ಜೂಜಾಟ ನಿಷೇಧ

ಯುಗಾದಿ ಹಬ್ಬದ ಪ್ರಯುಕ್ತ ಸಾರ್ವಜನಿಕರು ಜನನಿಬಿಡ ಸ್ಥಳಗಳಲ್ಲಾಗಲೀ ಅಥವಾ ಪಟ್ಟಣದ ಯಾವುದೇ ಬೀದಿಯಲ್ಲಿಬಹಿರಂಗವಾಗಿ ಜೂಜಾಡುವುದನ್ನು ಸಂಪೂರ್ಣ ನಿಷೇಧಿಸಲಾಗಿದೆ ಎಂದು ಪಟ್ಟಣ ಪೊಲೀಸರುತಿಳಿಸಿದ್ದಾರೆ.

Vijaya Karnataka 17 Mar 2018, 9:46 am
ಕನಕಪುರ: ಯುಗಾದಿ ಹಬ್ಬದ ಪ್ರಯುಕ್ತ ಸಾರ್ವಜನಿಕರು ಜನನಿಬಿಡ ಸ್ಥಳಗಳಲ್ಲಾಗಲೀ ಅಥವಾ ಪಟ್ಟಣದ ಯಾವುದೇ ಬೀದಿಯಲ್ಲಿಬಹಿರಂಗವಾಗಿ ಜೂಜಾಡುವುದನ್ನು ಸಂಪೂರ್ಣ ನಿಷೇಧಿಸಲಾಗಿದೆ ಎಂದು ಪಟ್ಟಣ ಪೊಲೀಸರುತಿಳಿಸಿದ್ದಾರೆ.
Vijaya Karnataka Web gambling ban on ugadi
ಯುಗಾದಿಗೆ ಜೂಜಾಟ ನಿಷೇಧ


ಬಹಿರಂಗವಾಗಿ ಹಣ ಪಣಕ್ಕಿಟ್ಟುಜೂಜಾಡುವುದು ಕಾನೂನು ಬಾಹಿರವಾಗಿದ್ದು, ನ್ಯಾಯಾಲಯದ ಕಟ್ಟುನಿಟ್ಟಿನ ಆದೇಶದ ಮೇರೆಗೆ ಕಾನೂನು ಬಾಹಿರ ಜೂಜಾಟ ನಡೆಸುವಂತಿಲ್ಲ. ಆದ್ದರಿಂದ ಯಾವುದೇ ಕಟ್ಟದ, ಕೊಠಡಿ, ಬಯಲು ಪ್ರದೇಶ ಇನ್ನಿತರ ಸ್ಥಳಗಳಲ್ಲಿಹೆಚ್ಚಿನ ರೀತಿ ವಾಹನಗಳನ್ನು ನಿಲ್ಲಿಸುವುದು, ಗುಂಪು ಕಟ್ಟಿ ಜೂಜು ನಡೆಸುವುದು ಕಂಡುಬಂದಲ್ಲಿಅಂಥವರ ವಿರುದ್ಧ ಕಾನೂನು ರೀತಿ ಕ್ರಮ ಜರುಗಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ