ಆ್ಯಪ್ನಗರ

ಅಕ್ರಮ ಮರಳು ಲಾರಿ ವಶ

ತಾಲೂಕಿನ ಕಣ್ವ ಸರಹದ್ದಿನಲ್ಲಿನಡೆಯುತ್ತಿರುವ ಅಕ್ರಮ ಮರಳು ಸಾಗಾಣಿಕೆಗೆ ಬ್ರೇಕ್‌ ಹಾಕಲು ಮುಂದಾಗಿರುವ ತಹಸೀಲ್ದಾರ್‌ ಸುದರ್ಶನ್‌, ಪರವಾನಗಿ ಪಡೆಯದೇ ಮರಳು ಸಾಗಿಸುತ್ತಿದ್ದ ...

Vijaya Karnataka 29 Aug 2019, 3:40 pm
ಚನ್ನಪಟ್ಟಣ: ತಾಲೂಕಿನ ಕಣ್ವ ಸರಹದ್ದಿನಲ್ಲಿನಡೆಯುತ್ತಿರುವ ಅಕ್ರಮ ಮರಳು ಸಾಗಾಣಿಕೆಗೆ ಬ್ರೇಕ್‌ ಹಾಕಲು ಮುಂದಾಗಿರುವ ತಹಸೀಲ್ದಾರ್‌ ಸುದರ್ಶನ್‌, ಪರವಾನಗಿ ಪಡೆಯದೇ ಮರಳು ಸಾಗಿಸುತ್ತಿದ್ದ ನಾಲ್ಕು ಗಾಡಿಗಳನ್ನು ವಶಕ್ಕೆ ಪಡೆದಿದ್ದಾರೆ.
Vijaya Karnataka Web illegal sand lorry seized
ಅಕ್ರಮ ಮರಳು ಲಾರಿ ವಶ


ಗಾಡಿ ಮೂಲಕ ರವಾನೆ:

ಲಾರಿ, ಟ್ರಾಕ್ಟರ್‌ಗಳಲ್ಲಿಮರಳು ಸಾಗಿಸುವುದಕ್ಕೆ ಸಂಪೂರ್ಣ ನಿಷೇಧ ಹೇರಿರುವ ಹಿನ್ನೆಲೆಯಲ್ಲಿ, ಹಿಂಬಾಗಿಲ ತಂತ್ರ ಅನುಸರಿಸುತ್ತಿರುವ ದಂಧೆಕೋರರು, ನಾಲ್ಕು ಚಕ್ರಗಳ ಎತ್ತಿನ ಗಾಡಿಗಳಲ್ಲಿಮರಳು ತುಂಬಿ ಸಾಗಿಸುತ್ತಿದ್ದಾರೆ. ಈಗ ಈ ದಂಧೆಗೂ ಕಡಿವಾಣ ಹಾಕಲು ತಹಸೀಲ್ದಾರ್‌ ಕಾರ‍್ಯಪ್ರವೃತ್ತರಾಗಿದ್ದಾರೆ. ಪಟ್ಟಣದ ಸಾತನೂರು ರಸ್ತೆಯಲ್ಲಿಮರಳು ಸಾಗಾಣಿಕೆ ಮಾಡುತ್ತಿದ್ದ ಎತ್ತಿನಗಾಡಿಗಳನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ಮರಳು ತುಂಬಿದ ಗಾಡಿಗಳನ್ನು ಪಟ್ಟಣದ ಪೊಲೀಸ್‌ ಠಾಣೆಯ ವಶಕ್ಕೆ ನಿಡಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ