ಆ್ಯಪ್ನಗರ

ಚುಳುಕನ ಬೆಟ್ಟದಲ್ಲಿಗಿರಿ ಪ್ರದಕ್ಷಿಣೆ ಯಶಸ್ವಿ

ಪತಂಜಲಿ ಯೋಗಸಮಿತಿ ಮತ್ತು ಹಾರೋಹಳ್ಳಿ ಟ್ರಕ್ಕಿಂಗ್‌ ಟ್ರೂಪ್‌ ಸಹಯೋಗದಲ್ಲಿಚುಳುಕನ ಬೆಟ್ಟದಲ್ಲಿಆಯೋಜಿಸಿದ್ದ ರಾತ್ರಿಯ ಗಿರಿಪ್ರದಕ್ಷಿಣೆ ಯಶಸ್ವಿಯಾಯಿತು.

Vijaya Karnataka 21 Sep 2019, 3:31 pm
ಹಾರೋಹಳ್ಳಿ (ಕನಕಪುರ ತಾ.): ಪತಂಜಲಿ ಯೋಗಸಮಿತಿ ಮತ್ತು ಹಾರೋಹಳ್ಳಿ ಟ್ರಕ್ಕಿಂಗ್‌ ಟ್ರೂಪ್‌ ಸಹಯೋಗದಲ್ಲಿಚುಳುಕನ ಬೆಟ್ಟದಲ್ಲಿಆಯೋಜಿಸಿದ್ದ ರಾತ್ರಿಯ ಗಿರಿಪ್ರದಕ್ಷಿಣೆ ಯಶಸ್ವಿಯಾಯಿತು.
Vijaya Karnataka Web keep circumnavigating successful
ಚುಳುಕನ ಬೆಟ್ಟದಲ್ಲಿಗಿರಿ ಪ್ರದಕ್ಷಿಣೆ ಯಶಸ್ವಿ


ಗಿರಿ ಪ್ರದಕ್ಷಿಣೆಯ ನಂತರ ನಡೆದ ಸಮಾರಂಭದಲ್ಲಿಮಾತನಾಡಿದ ಪ್ರಭುಸ್ವಾಮಿ, ಬೆಟ್ಟದಲ್ಲಿತಿಂಗಳಿಗೊಮ್ಮೆ ಗಿರಿಪ್ರದಕ್ಷಿಣೆ ನಡೆಯುತ್ತಿದೆ. ಇದರಲ್ಲಿಆರೋಗ್ಯ ಮತ್ತು ಪರಿಸರದ ಬಗ್ಗೆ ಕಾರ್ಯಕ್ರಮಗಳು ನಡೆಯುತ್ತಿವೆ ಎಂದರು.

ಪ್ಲಾಸ್ಟಿಕ್‌ ಮುಕ್ತ:
ಆರೋಗ್ಯಯುಕ್ತ ಸಮಾಜಕ್ಕೆ ಪ್ಲಾಸ್ಟಿಕ್‌ ಬಳಕೆ ನಿಷೇಧ ಅಗತ್ಯ. ಜನರು ಪ್ಲಾಸ್ಟಿಕ್‌ ಬಳಕೆಗೆ ಕಡಿವಾಣ ಹಾಕಬೇಕು. ಪ್ರತಿಯೊಬ್ಬರೂ ಬಟ್ಟೆ ಬ್ಯಾಗ್‌ ಬಳಸಿದರೆ ಪ್ಲಾಸ್ಟಿಕ್‌ ಸಮಸ್ಯೆಗೆ ಮುಕ್ತಿ ಹಾಡಬಹುದು ಎಂದರು.

ಉಪಾಧ್ಯಾಯ ಸತ್ಯನಾರಾಯಣ, ಪಿರಮಿಡ್‌ನಾಗಣ್ಣ, ಉಪನ್ಯಾಸಕ ಶ್ರೀನಿವಾಸ್‌, ವೆಂಕಟಾಚಲಯ್ಯ, ಬಾಲಾಜಿ, ಹನುಮಂತಪ್ಪ, ಯಶೋಧಮ್ಮ, ಸತ್ಯಮ್ಮ, ಭಾಗ್ಯಮ್ಮ, ಮಾದೇಗೌಡ, ಸವಿತಾ, ಜಗದೀಶ್‌, ಪ್ರಮಿಳ, ಮಹೇಶ್‌, ರಾಮು, ಅರುಣ್‌, ರಾಜಣ್ಣ, ಲೋಖೇಶ್‌, ನಂಜುಂಡಸ್ವಾಮಿ, ಮಾರಕ್ಕ, ದುಂಡೇಗೌಡ ಸೇರಿದಂತೆ ಮಾರಸಂದ್ರ ಗ್ರಾಮಸ್ಥರು ಭಾಗವಹಿಸಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ