ಆ್ಯಪ್ನಗರ

ವಿಶೇಷಚೇತನ ಪಾಲನೆ ಕೇಂದ್ರಕ್ಕೆ ಮಕ್ಕಳ ದಾಖಲಾತಿಗೆ ಮನವಿ

ಶ್ರೀ ರೇಣುಕಾದೇವಿ ಚಾರಿಟಬಲ್‌ ಸೊಸೈಟಿ ಹಾಗೂ ವೈಷ್ಣವಿ ಸ್ಪೆಷಲ್‌ ಅಕಾಡೆಮಿ ವತಿಯಿಂದ ಹಾರೋಹಳ್ಳಿ ಹೋಬಳಿ ಕಗ್ಗಲಹಳ್ಳಿ ಏಡುಮಡು ಗ್ರಾಮದಲ್ಲಿ ವಿಶೇಷಚೇತನ ಪಾಲನೆ ಕೇಂದ್ರದಲ್ಲಿ ಉಚಿತ ವಿಶೇಷ ಶಿಕ್ಷ ಣವಿದ್ದು ಶಾಲೆಗೆ ಸೇರಿಸುವಂತೆ ಪೋಷಕರಲ್ಲಿ ಸಂಸ್ಥೆಯ ಕಾರ್ಯದರ್ಶಿ ಕೀರ್ತಿ ಮನವಿ ಮಾಡಿದ್ದಾರೆ.

Vijaya Karnataka 24 May 2019, 5:00 am
ಹಾರೋಹಳ್ಳಿ (ಕನಕಪುರ ತಾ): ಶ್ರೀ ರೇಣುಕಾದೇವಿ ಚಾರಿಟಬಲ್‌ ಸೊಸೈಟಿ ಹಾಗೂ ವೈಷ್ಣವಿ ಸ್ಪೆಷಲ್‌ ಅಕಾಡೆಮಿ ವತಿಯಿಂದ ಹಾರೋಹಳ್ಳಿ ಹೋಬಳಿ ಕಗ್ಗಲಹಳ್ಳಿ ಏಡುಮಡು ಗ್ರಾಮದಲ್ಲಿ ವಿಶೇಷಚೇತನ ಪಾಲನೆ ಕೇಂದ್ರದಲ್ಲಿ ಉಚಿತ ವಿಶೇಷ ಶಿಕ್ಷ ಣವಿದ್ದು ಶಾಲೆಗೆ ಸೇರಿಸುವಂತೆ ಪೋಷಕರಲ್ಲಿ ಸಂಸ್ಥೆಯ ಕಾರ್ಯದರ್ಶಿ ಕೀರ್ತಿ ಮನವಿ ಮಾಡಿದ್ದಾರೆ.
Vijaya Karnataka Web request child registration for special care center of disabled children
ವಿಶೇಷಚೇತನ ಪಾಲನೆ ಕೇಂದ್ರಕ್ಕೆ ಮಕ್ಕಳ ದಾಖಲಾತಿಗೆ ಮನವಿ


ವಿಶೇಷಚೇತನ ಮಕ್ಕಳನ್ನು ವಿಶೇಷ ಕಾಳಜಿಯಿಂದ ಪೋಷಕರು ಪೋಷಿಸಲು ಸದೃಢರಾಗಬೇಕಾಗಿದೆ. ಈ ನಿಟ್ಟಿನಲ್ಲಿ ಸಂಸ್ಥೆ ವಿಶೇಷಚೇತನ ಮಕ್ಕಳಿಗೆ ಸಾರ್ವಜನಿಕ ಶಿಕ್ಷ ಣ ಇಲಾಖೆ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಅವರ ಉನ್ನತ್ತಿಗೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಅವರಿಗೆ ದೊರೆಯುವ ಸೌಲಭ್ಯಗಳ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮ ಸಂಸ್ಥೆ ಉಚಿತವಾಗಿ ನಡೆಸುತ್ತದೆ.

ವಿಶೇಷಚೇತನ ಪಾಲನೆ ಕೇಂದ್ರದಲ್ಲಿ ಮಕ್ಕಳನ್ನು ದಾಖಲಿಸಲು ಅವಕಾಶವಿರುವುದರಿಂದ ಪೋಷಕರು ಈ ಸದಾವಕಾಶವನ್ನು ಬಳಸಿಕೊಳ್ಳಬೇಕು. ದಾಖಲಾತಿಯ ಕೊನೆಯ ದಿನಾಂಕ: ಜೂನ್‌ 01 ರಿಂದ ಜುಲೈ 30 ರವರೆಗೆ ದಾಖಲಿಸಿಕೊಳ್ಳಬಹುದು. ಹೆಚ್ಚಿನ ವಿವರಗಳಿಗೆ 9845139147 ಹಾಗೂ 9739898601 ಸಂರ್ಪಕಿಸಲು ಕೋರಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ