ಆ್ಯಪ್ನಗರ

ಮೀನುಗಾರರ ಸಹಕಾರ ಸಂಘದ ಉದ್ಘಾಟನೆ ಇಂದು

ತಾಲೂಕಿನ ಹಾರೋಬೆಲೆ ಜ್ಯೋತಿನಗರದಲ್ಲಿ ಶ್ರೀಮಚ್ಚಿ ಹನುಮಾನ್‌ ಮೀನುಗಾರರ ಸಹಕಾರ ಸಂಘದ ಉದ್ಘಾಟನೆ ಮತ್ತು ಸದಸ್ಯರ ಗುರುತಿನ ಚೀಟಿ ವಿತರಣಾ ಸಮಾರಂಭ ಇಂದು (ಡಿ...

Vijaya Karnataka 9 Dec 2018, 5:00 am
ಕೋಡಿಹಳ್ಳಿ(ಕನಕಪುರ ತಾ): ತಾಲೂಕಿನ ಹಾರೋಬೆಲೆ ಜ್ಯೋತಿನಗರದಲ್ಲಿ ಶ್ರೀಮಚ್ಚಿ ಹನುಮಾನ್‌ ಮೀನುಗಾರರ ಸಹಕಾರ ಸಂಘದ ಉದ್ಘಾಟನೆ ಮತ್ತು ಸದಸ್ಯರ ಗುರುತಿನ ಚೀಟಿ ವಿತರಣಾ ಸಮಾರಂಭ ಇಂದು (ಡಿ. 9) ಬೆಳಗ್ಗೆ 11 ಗಂಟೆಗೆ ಜ್ಯೋತಿನಗರದಲ್ಲಿನಡೆಯಲಿದೆ.
Vijaya Karnataka Web the inauguration of the fishermen co operative society today
ಮೀನುಗಾರರ ಸಹಕಾರ ಸಂಘದ ಉದ್ಘಾಟನೆ ಇಂದು


ಸಚಿವ ಡಿ.ಕೆ.ಶಿವಕುಮಾರ್‌ ಕಾರ‍್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ, ಸಂಸದ ಡಿ.ಕೆ.ಸುರೇಶ್‌ ಕಾರ‍್ಯಕ್ರಮ ಉದ್ಘಾಟಿಸಲಿದ್ದಾರೆ. ವಿಧಾನ ಪರಿಷತ್‌ ಸದಸ್ಯ ಎಸ್‌.ರವಿ, ಬಿಡಿಸಿಸಿ ಬ್ಯಾಂಕ್‌ ನಿರ್ದೇಶಕ ಚಿನ್ನರಾಜು, ಜಿ.ಪಂ. ಸದಸ್ಯ ಶಿವಕುಮಾರ್‌, ಸಾತನೂರು ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಎಂ.ಡಿ.ವಿಜಯದೇವ್‌, ಆರ್‌.ಕೃಷ್ಣಮೂರ್ತಿ, ಜಿಪಂ ಮಾಜಿ ಅಧ್ಯಕ್ಷ ಇಕ್ಬಾಲ್‌ಹುಸೇನ್‌, ಜಿ.ಪಂ. ಸದಸ್ಯೆ ಜಯರತ್ನ ರಾಜೇಂದ್ರ, ತಾಪಂ ಸದಸ್ಯರಾದ ನಾಗಣ್ಣ, ಜಗದೀಶ್‌, ಮಂಗಳಮ್ಮಶಿವರಾಜು ಸೇರಿದಂತೆ ಅನೇಕರು ಭಾಗವಹಿಸಲಿದ್ದಾರೆ ಎಂದು ಸಂಘ ಪ್ರಕಟಣೆಯಲ್ಲಿತಿಳಿಸಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ