ಆ್ಯಪ್ನಗರ

ಜೂ.2ಕ್ಕೆ ಕರೆಂಟ್‌ ಇರುವುದಿಲ್ಲ

ಬೆಸ್ಕಾಂ ವತಿಯಿಂದ ಮಾಗಡಿ ತಾಲ್ಲೂಕಿನ 220ಕೆವಿ ನೆಲಮಂಗಲ-ಅಂಚೆಪಾಳ್ಯ ವಿದ್ಯುತ್‌ ಪ್ರಸರಣ ಮಾರ್ಗದ ವ್ಯಾಪ್ತಿಯಲ್ಲಿ 66/11 ಕೆವಿ ಮಾರ್ಗದ ಗೋಪುರಗಳ ಸ್ಥಾಪನೆ ಮತ್ತು ವಿದ್ಯುತ್‌ ಲೈನನ್ನು ಎಳೆಯುವ ಕಾಮಗಾರಿಯು ಪ್ರಗತಿಯಲ್ಲಿದೆ.

Vijaya Karnataka 31 May 2018, 4:48 pm
ರಾಮನಗರ: ಬೆಸ್ಕಾಂ ವತಿಯಿಂದ ಮಾಗಡಿ ತಾಲ್ಲೂಕಿನ 220ಕೆವಿ ನೆಲಮಂಗಲ-ಅಂಚೆಪಾಳ್ಯ ವಿದ್ಯುತ್‌ ಪ್ರಸರಣ ಮಾರ್ಗದ ವ್ಯಾಪ್ತಿಯಲ್ಲಿ 66/11 ಕೆವಿ ಮಾರ್ಗದ ಗೋಪುರಗಳ ಸ್ಥಾಪನೆ ಮತ್ತು ವಿದ್ಯುತ್‌ ಲೈನನ್ನು ಎಳೆಯುವ ಕಾಮಗಾರಿಯು ಪ್ರಗತಿಯಲ್ಲಿದೆ.
Vijaya Karnataka Web there is no charge for jr 2
ಜೂ.2ಕ್ಕೆ ಕರೆಂಟ್‌ ಇರುವುದಿಲ್ಲ


ಈ ಪ್ರಯುಕ್ತ ಮೇ 31 ಮತ್ತು ಜೂ.2 ರಂದು ಬೆಳಗ್ಗೆ 10 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಮಾಗಡಿ ಪಟ್ಟಣ, ಹೊಸಪೇಟೆ, ಹೊಂಬಾಳಮ್ಮನಪೇಟೆ, ತಿರುಮಲೆ, ಕಲ್ಯಾಗೇಟ್‌, ಕಲ್ಯಾ, ಕಾಳಾರಿ ಕಾವಲ್‌, ತಗ್ಗಿಕುಪ್ಪೆ ಬೆಳಗುಂಬ, ಮಾಡ್‌ಬಾಳ್‌, ಕರಲಮಂಗಳ, ವರದೇನಹಳ್ಳಿ, ಸಾವನದುರ್ಗ, ಮಂಚನಬಲೆ, ನೇತೇನಹಳ್ಳಿ, ಸಾತನೂರು, ಮತ್ತಿಕೆರೆ, ಮಾನಗಲ್‌, ಹೊಸಪಾಳ್ಯ, ಅತ್ತಿಂಗೆರೆ, ಅಜ್ಜನಹಳ್ಳಿ, ಗವಿನಾಗಮಂಗಲ, ಸೋಲೂರು ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್‌ ಸರಬರಾಜಿನಲ್ಲಿ ವ್ಯತ್ಯಯವಾಗುತ್ತದೆ ಎಂದು ಬೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ