ಆ್ಯಪ್ನಗರ

ಇಂದು ಕರೆಂಟ್‌ ಇರಲ್ಲ

ಬೆಸ್ಕಾಂ ವತಿಯಿಂದ ಚನ್ನಪಟ್ಟಣ ನಗರ ಉಪ ವಿಭಾಗದ ಕಾರ್ಯ ಮತ್ತು ಪಾಲನಾ ಘಟಕ-01ರ ವ್ಯಾಪ್ತಿಯಲ್ಲಿರುವ ಎಫ್‌-07 ಎಸ್‌ಎಸ್‌ ಮಿಲ್‌ ಮಾರ್ಗದಲ್ಲಿ ಇಂದು ವಿದ್ಯುತ್‌ ವ್ಯತ್ಯಯವಾಗಲಿದೆ...

Vijaya Karnataka 18 Jan 2019, 5:00 am
ರಾಮನಗರ: ಬೆಸ್ಕಾಂ ವತಿಯಿಂದ ಚನ್ನಪಟ್ಟಣ ನಗರ ಉಪ ವಿಭಾಗದ ಕಾರ್ಯ ಮತ್ತು ಪಾಲನಾ ಘಟಕ-01ರ ವ್ಯಾಪ್ತಿಯಲ್ಲಿರುವ ಎಫ್‌-07 ಎಸ್‌ಎಸ್‌ ಮಿಲ್‌ ಮಾರ್ಗದಲ್ಲಿ ಇಂದು ವಿದ್ಯುತ್‌ ವ್ಯತ್ಯಯವಾಗಲಿದೆ.
Vijaya Karnataka Web there is no current today
ಇಂದು ಕರೆಂಟ್‌ ಇರಲ್ಲ


ಮಂಗಳವಾರ ಪೇಟೆ, ಕುವೆಂಪುನಗರ, ಬಿ.ಎಂ. ರಸ್ತೆಯಲ್ಲಿ ಐಪಿಡಿಎಸ್‌ ಯೋಜನೆಯಲ್ಲಿ ಹೊಸದಾಗಿ ಭೂಗತ ಕೇಬಲ್‌ ಅಳವಡಿಸಿ ಚಾಲನೆ ಮಾಡುವ ಕಾಮಗಾರಿ ನಡೆಯಲಿರುವ ಹಿನ್ನೆಲೆಯಲ್ಲಿ ಬೆಳಗ್ಗೆ 10 ರಿಂದ ಸಂಜೆ 5 ರವರೆಗೆ ನಗರದ ವಿವಿಧೆಡೆ ವಿದ್ಯುತ್‌ ಕಡಿತಗೊಳ್ಳಲಿದೆ.

ಕೆಎಸ್ಸಾರ್ಟಿಸಿ ಬಸ್‌ ನಿಲ್ದಾಣ, ಚರ್ಚ್‌ ರಸ್ತೆ, ಕೋದಂಡರಾಮ ಬಡಾವಣೆ, ರಾಜಕೆಂಪೇಗೌಡ ಬಡಾವಣೆ, ವಿವೇಕಾನಂದ ನಗರ, ಮಂಜುನಾಥ ನಗರ, ಕುವೆಂಪುನಗರ, ಮಂಗಳವಾರ ಪೇಟೆ, ಚಿಕ್ಕಮಳೂರು, ವಿಶ್ವನಾಥ ಬಡಾವಣೆ, ಅನ್ನಪೂರ್ಣೇಶ್ವರಿ ಬಡಾವಣೆ, ಕೋಟೆ, ಮಾರುತಿ ಬಡಾವಣೆ ಮತ್ತು ಗ್ರಾಮಾಂತರ ವ್ಯಾಪ್ತಿಯ ಎಫ್‌-18 ಗೋಂದಹಳ್ಳಿ ಮಾರ್ಗದ ಬೈರಾಪಟ್ಟಣ, ಮತ್ತಿಕೆರೆ, ಶೆಟ್ಟಿಹಳ್ಳಿ, ಬೆಳಕೆರೆ, ಮುದಗೆರೆ, ಗೋವಿಂದಹಳ್ಳಿ, ಕುಕ್ಕೂರು ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್‌ ಸರಬರಾಜುನಲ್ಲಿ ವ್ಯತ್ಯಯವಾಗಲಿದೆ ಎಂದು ಚನ್ನಪಟ್ಟಣ ನಗರ ಉಪಭಾಗದ ಬೆಸ್ಕಾಂನ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ