ಆ್ಯಪ್ನಗರ

ಟ್ರಾಕ್ಟರ್‌ ಪಲ್ಟಿ: ವ್ಯಕ್ತಿ ಸಾವು

ಹನುಮಂತನಗರ ಗ್ರಾಮದ ಬಳಿಯಿರುವ ಜಮೀನಿನಲ್ಲಿ ಮಾವಿನ ಗಿಡಗಳಿಗೆ ನೀರುಣಿಸುತ್ತಿದ್ದ ಟ್ರಾಕ್ಟರ್‌ ಮಗುಚಿಬಿದ್ದ ಪರಿಣಾಮ ವ್ಯಕ್ತಿಯೊಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

Vijaya Karnataka 28 Jan 2019, 5:00 am
ಮರಳವಾಡಿ: ಹನುಮಂತನಗರ ಗ್ರಾಮದ ಬಳಿಯಿರುವ ಜಮೀನಿನಲ್ಲಿ ಮಾವಿನ ಗಿಡಗಳಿಗೆ ನೀರುಣಿಸುತ್ತಿದ್ದ ಟ್ರಾಕ್ಟರ್‌ ಮಗುಚಿಬಿದ್ದ ಪರಿಣಾಮ ವ್ಯಕ್ತಿಯೊಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
Vijaya Karnataka Web tractor pulty the death of a person
ಟ್ರಾಕ್ಟರ್‌ ಪಲ್ಟಿ: ವ್ಯಕ್ತಿ ಸಾವು


ತೋಟದಲ್ಲಿ ಇಕ್ಕಟ್ಟಾದ ಜಾಗದಲ್ಲಿ ಟ್ರಾಕ್ಟರ್‌ ಸಾಗುತ್ತಿದ್ದಾಗ ಹಿಂದಿದ್ದ ನೀರಿನ ಟ್ಯಾಂಕರ್‌ ಮಗುಚಿಬಿದ್ದಿದೆ. ಆಗ ಸಮೀಪದಲ್ಲೇ ಇದ್ದ ಚಲುವರಾಜು(43) ಎಂಬವರು ಅದರಡಿಗೆ ಸಿಲುಕಿ ಸ್ಥಳದಲ್ಲೇ ಮೃತಪಟ್ಟರು. ಹಾರೋಹಳ್ಳಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಮೃತನ ಮರಣೋತ್ತರ ಪರೀಕ್ಷೆ ನಡೆಸಿ ಶವವನ್ನು ಸಂಬಂಧಿಕರಿಗೆ ಹಸ್ತಾಂತರಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ