ಶಿವಮೊಗ್ಗ : ಶಿವಮೊಗ್ಗ ಲೋಕಸಭೆ ಚುನಾವಣೆ ಕಣದಲ್ಲಿ ಅಂತಿಮವಾಗಿ 12 ಅಭ್ಯರ್ಥಿಗಳು ಉಳಿದಿದ್ದಾರೆ.
ನಾಮಪತ್ರ ಹಿಂತೆಗೆದುಕೊಳ್ಳಲು ಕಡೇ ದಿನವಾದ ಸೋಮವಾರ ಪಕ್ಷೇತರ ಅಭ್ಯರ್ಥಿಗಳಾದ ವೈ.ಡಿ.ಸತೀಶ್ ಮತ್ತು ಕೆ.ಶಿವಲಿಂಗಪ್ಪ ತಮ್ಮ ಉಮೇದುವಾರಿಕೆಯನ್ನು ಹಿಂತೆಗೆದುಕೊಂಡರು. ಚುನಾವಣೆಗೆ ಒಟ್ಟು 14 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದರು. ಇಬ್ಬರು ಹಿಂತೆಗೆದುಕೊಂಡಿರುವುದರಿಂದ ಅಂತಿಮವಾಗಿ ಕಣದಲ್ಲಿ 12 ಅಭ್ಯರ್ಥಿಗಳು ಉಳಿದಿದ್ದಾರೆ.
ಕಣದಲ್ಲಿ ಉಳಿದ ಅಭ್ಯರ್ಥಿಗಳು:
ಗುಡ್ಡಪ್ಪ(ಬಿಎಸ್ಪಿ), ಎಸ್.ಮಧು ಬಂಗಾರಪ್ಪ(ಜೆಡಿಎಸ್), ಬಿ.ವೈ.ರಾಘವೇಂದ್ರ(ಬಿಜೆಪಿ), ಕೆ.ಕೃಷ್ಣ(ಪಿರಮಿಡ್ ಪಾರ್ಟಿ ಆಫ್ ಇಂಡಿಯಾ), ಆರ್.ವೆಂಕಟೇಶ್ (ಉತ್ತಮ ಪ್ರಜಾಕೀಯ ಪಾರ್ಟಿ), ಎಸ್.ಉಮೇಶಪ್ಪ, ಎಸ್.ಉಮೇಶ ವರ್ಮ, ಮಹ್ಮದ್ ಯುಸೂಫ್ ಖಾನ್, ಎನ್.ಟಿ.ವಿಜಯಕುಮಾರ್, ಕೆ.ಸಿ.ವಿನಯ್, ಬಿ.ಕೆ.ಶಶಿಕುಮಾರ್, ಶೇಖರ ನಾಯ್ಕ(ಪಕ್ಷೇತರರು) ಕಣದಲ್ಲಿದ್ದಾರೆ.
ನಾಮಪತ್ರ ಹಿಂತೆಗೆದುಕೊಳ್ಳಲು ಕಡೇ ದಿನವಾದ ಸೋಮವಾರ ಪಕ್ಷೇತರ ಅಭ್ಯರ್ಥಿಗಳಾದ ವೈ.ಡಿ.ಸತೀಶ್ ಮತ್ತು ಕೆ.ಶಿವಲಿಂಗಪ್ಪ ತಮ್ಮ ಉಮೇದುವಾರಿಕೆಯನ್ನು ಹಿಂತೆಗೆದುಕೊಂಡರು. ಚುನಾವಣೆಗೆ ಒಟ್ಟು 14 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದರು. ಇಬ್ಬರು ಹಿಂತೆಗೆದುಕೊಂಡಿರುವುದರಿಂದ ಅಂತಿಮವಾಗಿ ಕಣದಲ್ಲಿ 12 ಅಭ್ಯರ್ಥಿಗಳು ಉಳಿದಿದ್ದಾರೆ.
ಕಣದಲ್ಲಿ ಉಳಿದ ಅಭ್ಯರ್ಥಿಗಳು:
ಗುಡ್ಡಪ್ಪ(ಬಿಎಸ್ಪಿ), ಎಸ್.ಮಧು ಬಂಗಾರಪ್ಪ(ಜೆಡಿಎಸ್), ಬಿ.ವೈ.ರಾಘವೇಂದ್ರ(ಬಿಜೆಪಿ), ಕೆ.ಕೃಷ್ಣ(ಪಿರಮಿಡ್ ಪಾರ್ಟಿ ಆಫ್ ಇಂಡಿಯಾ), ಆರ್.ವೆಂಕಟೇಶ್ (ಉತ್ತಮ ಪ್ರಜಾಕೀಯ ಪಾರ್ಟಿ), ಎಸ್.ಉಮೇಶಪ್ಪ, ಎಸ್.ಉಮೇಶ ವರ್ಮ, ಮಹ್ಮದ್ ಯುಸೂಫ್ ಖಾನ್, ಎನ್.ಟಿ.ವಿಜಯಕುಮಾರ್, ಕೆ.ಸಿ.ವಿನಯ್, ಬಿ.ಕೆ.ಶಶಿಕುಮಾರ್, ಶೇಖರ ನಾಯ್ಕ(ಪಕ್ಷೇತರರು) ಕಣದಲ್ಲಿದ್ದಾರೆ.