ಆ್ಯಪ್ನಗರ

ಎಸಿಬಿ ಬಲೆಗೆ ಪಿಡಬ್ಲ್ಯೂಡಿ ಮ್ಯಾನೇಜರ್‌

ಗುತ್ತಿಗೆದಾರನ ಪರವಾನಗಿ ಉನ್ನತಿಗೆ ಲಂಚ ಪಡೆಯುತ್ತಿದ್ದ ಲೋಕೋಪಯೋಗಿ ಇಲಾಖೆ ಅಧೀಕ್ಷಕ ಎಂಜಿನಿಯರ್‌ ಕಚೇರಿ ವ್ಯವಸ್ಥಾಪಕ ಷೇಕ್‌ ಮೊಹಮ್ಮದ್‌ ಅವರು ಭ್ರಷ್ಟಾಚಾರ ನಿಗ್ರಹ ದಳ ಬಲೆಗೆ ಗುರುವಾರ ಸಂಜೆ ಬಿದ್ದಿದ್ದಾರೆ.

Vijaya Karnataka 1 Nov 2019, 5:00 am
ಶಿವಮೊಗ್ಗ: ಗುತ್ತಿಗೆದಾರನ ಪರವಾನಗಿ ಉನ್ನತಿಗೆ ಲಂಚ ಪಡೆಯುತ್ತಿದ್ದ ಲೋಕೋಪಯೋಗಿ ಇಲಾಖೆ ಅಧೀಕ್ಷಕ ಎಂಜಿನಿಯರ್‌ ಕಚೇರಿ ವ್ಯವಸ್ಥಾಪಕ ಷೇಕ್‌ ಮೊಹಮ್ಮದ್‌ ಅವರು ಭ್ರಷ್ಟಾಚಾರ ನಿಗ್ರಹ ದಳ ಬಲೆಗೆ ಗುರುವಾರ ಸಂಜೆ ಬಿದ್ದಿದ್ದಾರೆ.
Vijaya Karnataka Web acb trap pwd manager
ಎಸಿಬಿ ಬಲೆಗೆ ಪಿಡಬ್ಲ್ಯೂಡಿ ಮ್ಯಾನೇಜರ್‌


ದಾವಣಗೆರೆ ಜಿಲ್ಲೆಜಗಳೂರಿನ ಕ್ಲಾಸ್‌ 4 ಗುತ್ತಿಗೆದಾರ ವೈ.ಪಿ.ಸಿದ್ದನಗೌಡ ಅವರು ತಮ್ಮ ಪರವಾನಗಿಯನ್ನು ಕ್ಲಾಸ್‌ 3ಗೆ ಉನ್ನತೀಕರಿಸಿಕೊಳ್ಳಲು ಅರ್ಜಿ ಸಲ್ಲಿಸಿದ್ದರು. ಅದಕ್ಕಾಗಿ ಷೇಕ್‌ ಮೊಹಮ್ಮದ್‌ ಅವರು 10 ಸಾವಿರ ರೂ. ಲಂಚ ಕೇಳಿದ್ದರು. ಮೊದಲಿಗೆ 5 ಸಾವಿರ ರೂ. ಕೊಟ್ಟ ಅವರು ಬಳಿಕ ಎಸಿಬಿಗೆ ದೂರು ಸಲ್ಲಿಸಿದ್ದರು. ಗುರುವಾರ ಸಂಜೆ ಉಳಿದ 5ಸಾವಿರ ರೂ. ಪಡೆಯುವಾಗ ಎಸಿಬಿ ಇನ್ಸ್‌ಪೆಕ್ಟರ್‌ ಜೆ.ಎಸ್‌.ತಿಪ್ಪೇಸ್ವಾಮಿ ಅವರ ಕೈಗೆ ಸಿಕ್ಕಿಬಿದ್ದಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ