ಆ್ಯಪ್ನಗರ

ಅಡಕೆ, ಶುಂಠಿ ಗದ್ದೆಗಳು ಜಲಾವೃತ

ಭಾರೀ ಮಳೆಯಿಂದಾಗಿ ತ್ಯಾಗರ್ತಿ, ಗೌತಮಪುರ, ಕಣ್ಣೂರು, ಹಿರೇಬಿಲಗುಂಜಿ, ಕೋಟೆಕೊಪ್ಪ, ಸಂಪಳ್ಳಿ ಭಾಗಗಳಲ್ಲಿ ಭತ್ತದ ಗದ್ದೆ, ಅಡಕೆತೋಟ, ಜೋಳ ಹಾಗೂ ಶುಂಠಿ ಗದ್ದೆಗಳು ಜಲಾವೃತವಾಗಿದೆ. ಸುಮಾರು ಎರಡು ಸಾವಿರ ಎಕರೆಗಳಿಗೂ ಹೆಚ್ಚು ಜಮೀನು ನೀರಿನಿಂದ ಮುಳುಗಿದ್ದು, ಅಪಾರ ಪ್ರಮಾಣದ ಹಾನಿ ಸಂಭವಿಸಿದೆ.

Vijaya Karnataka 7 Aug 2019, 10:13 pm
ತ್ಯಾಗರ್ತಿ: ಭಾರೀ ಮಳೆಯಿಂದಾಗಿ ತ್ಯಾಗರ್ತಿ, ಗೌತಮಪುರ, ಕಣ್ಣೂರು, ಹಿರೇಬಿಲಗುಂಜಿ, ಕೋಟೆಕೊಪ್ಪ, ಸಂಪಳ್ಳಿ ಭಾಗಗಳಲ್ಲಿ ಭತ್ತದ ಗದ್ದೆ, ಅಡಕೆತೋಟ, ಜೋಳ ಹಾಗೂ ಶುಂಠಿ ಗದ್ದೆಗಳು ಜಲಾವೃತವಾಗಿದೆ. ಸುಮಾರು ಎರಡು ಸಾವಿರ ಎಕರೆಗಳಿಗೂ ಹೆಚ್ಚು ಜಮೀನು ನೀರಿನಿಂದ ಮುಳುಗಿದ್ದು, ಅಪಾರ ಪ್ರಮಾಣದ ಹಾನಿ ಸಂಭವಿಸಿದೆ.
Vijaya Karnataka Web SMR-06AVT P3


ಎಪಿಎಂಸಿ ಸದಸ್ಯ ಚೇತನ್‌ರಾಜ್‌ ಕಣ್ಣೂರು ಹಾಗೂ ತಾ.ಪಂ ಸದಸ್ಯ ರಘುಪತಿಭಟ್‌, ದೇವೇಂದ್ರ, ಕಂದಾಯ ಅಧಿಕಾರಿಗಳು ನೆರೆಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದ್ದರು.

ರೈತರು ನೆರೆ ಪರಿಹಾರಕ್ಕೆ ತಾಲೂಕು ಹಾಗೂ ನಾಡ ಕಚೇರಿಯಲ್ಲಿ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದ್ದು, ಆರ್‌ಟಿಸಿ, ಆಧಾರ್‌ಕಾರ್ಡ್‌, ಬ್ಯಾಂಕ್‌ ಪಾಸ್‌ಬುಕ್‌ ಪ್ರತಿಗಳೊಂದಿಗೆ ಅರ್ಜಿ ಸಲ್ಲಿಸಬೇಕು ಎಂದು ಎಪಿಎಂಸಿ ಸದಸ್ಯ ಚೇತನ್‌ರಾಜ್‌ ಕಣ್ಣೂರು ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ